

ಮೌನದ ಶಕ್ತಿ ಎನ್ನುವುದು ಜೀವನದಲ್ಲಿ ಅಪಾರ ಮಹತ್ವ ಹೊಂದಿದೆ. ವನವಾಸದ ಸಮಯದಲ್ಲಿ ಪಾಂಡವರು ದಟ್ಟವಾದ ಕಾಡಿನಲ್ಲಿ ಎಲೆಗಳ ಸರಳ ಗುಡಿಸಲನ್ನು ನಿರ್ಮಿಸುತ್ತಿದ್ದರು. ಒಂದು ಸಂಜೆ, ಒಂದು ಸಣ್ಣ, ಕಪ್ಪು ನೆರಳಿನ ಆಕೃತಿ ಕಾಣಿಸಿಕೊಂಡಿತು ಮತ್ತು ಅವರ ಅಂಗಳದಲ್ಲಿ ಕುಳಿತುಕೊಂಡಿತು. ಅದನ್ನು ನೋಡಿದ…
“ಸ್ಪೂರ್ತಿ ಕಥೆಗಳು” ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇದ್ದರು. ಅವರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮನಿಗೆ ಮಕ್ಕಳು ಹೆಚ್ಚು. ಅಣ್ಣನಿಗೆ ಮಕ್ಕಳು ಇರಲಿಲ್ಲ. ಆ ಅಣ್ಣ ತಮ್ಮಂದಿರು ಎಂದೂ ಜಗಳ ವಾಡುತ್ತಿರಲಿಲ್ಲ. ಆದರೆ ಮನೆಯಲ್ಲಿ ಮಡದಿಯರ ಕಾಟ, ಜಗಳ ಪ್ರಾರಂಭವಾಗಿ…