Latest News

ರಾಧೆ ಮತ್ತು ಕೃಷ್ಣನ ಪ್ರೀತಿಯ ಆರಂಭ..!!

ರಾಧೆ ಮತ್ತು ಕೃಷ್ಣನ ಪರಿಚಯ: ರಾಧೆ ಮತ್ತು ಕೃಷ್ಣನು ಹಿಂದೂ ಧರ್ಮದ ಪುರಾಣಗಳಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಅವರ ಕಥೆಗಳು ಮತ್ತು ಪ್ರೀತಿ ಸಣ್ಣ ಸಣ್ಣ ಸಂಗತಿಗಳಿಂದ ತುಂಬಿದ್ದು, ಇವುಗಳು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ. ಕೃಷ್ಣ: 1. ಜನ್ಮ ಮತ್ತು ಬಾಲ್ಯ:…

ಶ್ರೀ ಕೃಷ್ಣನಿಂದ ಕಲಿಯಬೇಕಾದ ಅದ್ಭುತ ಜೀವನ ಪಾಠಗಳು..!!

ಶ್ರೀ ಕೃಷ್ಣನ ಜೀವನದ ಪಾಠಗಳು: ಶ್ರೀ ಕೃಷ್ಣನ ಜೀವನವು ಆಧ್ಯಾತ್ಮಿಕತೆ, ಧರ್ಮಪಾಲನೆ, ಪ್ರೀತಿ, ಶೌರ್ಯ ಮತ್ತು ನೀತಿಯ ಕಲಿಕೆಯ ಅತ್ಯುತ್ತಮ ಮಾದರಿಯಾಗಿದೆ. ಅವರ ಜೀವನವು ಹಲವಾರು ಕಥೆಗಳ ಮೂಲಕ ನಮಗೆ ಸಾರಿ ಹೇಳುತ್ತದೆ. ಶ್ರೀ ಕೃಷ್ಣನ ಜೀವನವು ಎಷ್ಟೋ ಸವಾಲುಗಳಿಂದ ಕೂಡಿದಂತದ್ದು,…

ಕೇದಾರನಾಥ ಮಂದಿರ: ಭಕ್ತಿ ಮತ್ತು ವಿಜ್ಞಾನದ ಸಂಗಮ..!!

ಒಂದು ಅನಿರೀಕ್ಷಿತ ಪ್ರವಾಸ ಕೇದಾರನಾಥ ಮಂದಿರವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಮಂದಾಕಿನಿ ನದಿಯ ಬಳಿ ಗರ್ವಾಲ್ ಹಿಮಾಲಯ ಶ್ರೇಣಿಯಲ್ಲಿ ಸ್ಥಿತಗತಿಯಲ್ಲಿರುವ ಒಂದು ಪ್ರಾಚೀನ ಮತ್ತು ಪವಿತ್ರ ದೇವಾಲಯವಾಗಿದೆ. ಕೇದಾರನಾಥ ದೇವಾಲಯವು ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೆಲೆಸಿದೆ. ಇದು ಪ್ರಾಚೀನ ಮತ್ತು ಪವಿತ್ರ…

ಜಗತ್ತಿನ ಅತ್ಯಂತ ದುಬಾರಿ ಬೆಲೆ ಬಾಳುವ ಅಕ್ಕಿಗಳು..!!

ಆಹಾರ ಪದ್ಧತಿಯಲ್ಲಿ ಮೊದಲನೆಯದಾಗಿ ಕಂಡುಬರುವುದೇ ಅಕ್ಕಿ, ಪ್ರತಿಯೊಬ್ಬರ ಜೀವನ ಶೈಲಿಯ ಆಹಾರ ಪದ್ಧತಿಯಲ್ಲಿ ಅಕ್ಕಿಯು ಪ್ರಮುಖ ಕಾರಣವಾಗಿದೆ. ಜಗತ್ತಿನಲ್ಲಿ ಎಲ್ಲಾ ಕಡೆಯೂ ಕೂಡ ಭತ್ತ (ಅಕ್ಕಿ) ಬೆಳೆಯುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಧೈನ್ಯ ದಿನದ ಬಳಕೆಯಲ್ಲಿ ಬೇಗನೆ ತಯಾರಿಸಬಹುದಾದ ಪದಾರ್ಥ…

ಇಲ್ಲಿ ಯಾವ ಪಾಪಗಳಿಗೂ ಪ್ರಾಯಶ್ಚಿತ್ತವಿಲ್ಲ..!!

ಕೋಟ್ಯಾನು ಕೋಟಿ ಜೀವರಾಶಿಗಳಲ್ಲಿ ಮನುಷ್ಯ ಜನ್ಮವೇ ಶ್ರೇಷ್ಠವಾದದ್ದು ಎಂದು ಹೇಳಲಾಗುತ್ತದೆ. ದೇವರು ಎಲ್ಲ ಜೀವರಾಶಿಗಳನ್ನು ಸೃಷ್ಟಿ ಮಾಡಿದ ಹಾಗೆ ಮನುಷ್ಯ ಜನ್ಮವನ್ನು ಸೃಷ್ಟಿ ಮಾಡಿರುವ ದೇವರು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಬುದ್ದಿಕೊಟ್ಟು ಪಾಪ ಪುಣ್ಯಗಳಿಂದ ನಡಿಸಿಕೊಳ್ಳುತ್ತಿದಾನೆ. ಎಲ್ಲ ಜನ್ಮಗಳಿಗಿಂತ ಮಾನವ ಜನ್ಮವು…

ಶಿವ ಎಂದು ಕರೆದರೇ ಸಿಗುವ ಪುಣ್ಯ ಎಷ್ಟು ಗೊತ್ತೆ?

ಮಹಾದೇವ, ಈಶ್ವರ,ಶಿವ, ಮಹೇಶ್ವರ,ಬೋಳೇಶಂಕರ, ರುದ್ರ ಎಂದೇ ಹಲವರು ಹೆಸರುಗಳಿಂದ ಕರೆಯಲ್ಪಡುವ ಮಹಾದೇವನಿಗೆ ಭಕ್ತಾದಿಗಳೆಂದರೆ ಅಚ್ಚು ಮೆಚ್ಚು. ಭಕ್ತರ ಕಷ್ಟಕ್ಕೆ ಬೇಗನೆ ಒಲಿಯುವ ಏಕೈಕ ದೇವರೆಂದರೆ ಅದು ಶಿವ ಮಾತ್ರ ಎನ್ನಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಭಕ್ತರ ಪಾಲಿನ…

ವಿನಾಯಕನ ಸುತ್ತಲೂ ಮೂರು ಪ್ರದಕ್ಷಿಣೆ ಮಾಡುವುದರಿಂದ ಎಷ್ಟು ಪುಣ್ಯ ಸಿಗುತ್ತದೆ ಗೊತ್ತ?

ವಿಘ್ನೇಶ್ವರ ಗಣಪತಿ ಗಣೇಶ ಲಂಬೋದರ ಏಕದಂತ ಎಂದೇ ಹಲವಾರು ಹೆಸರುಗಳಿಂದ ಕರೆಯಲ್ಪಡುವ ವಿನಾಯಕನಿಗೆ ಹಿಂದೂ ಧರ್ಮದ ದೇವಾನುದೇವತೆಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ವಿನಾಯಕ. ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ದೇವರಾಗಿದೆ ಗಣೇಶನ ಆಜ್ಞೆ ಇಲ್ಲದೆ ಯಾವುದೇ ರೀತಿಯ ಕಾರ್ಯಕ್ರಮಗಳು ನಡೆಯಲಾಗದು. ಏಕೆಂದರೆ…

ಕನ್ನಡ ರಮಾರಮಣ ಶ್ರೀಕೃಷ್ಣದೇವರಾಯನ ಔದಾರ್ಯ ಮತ್ತು ಛಲ..!!

ಶ್ರೀಕೃಷ್ಣದೇವರಾಯ ಸರ್ವಧರ್ಮ ರಕ್ಷಕ. ಎಲ್ಲ ‘ಧರ್ಮ, ಜಾತಿ, ಭಾಷೆಗಳನ್ನು ಗೌರವಿಸುತ್ತಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ಕಡಿರಾಂಪುರದಲ್ಲಿ ದರ್ಗಾ ಮತ್ತು ಸಮಾಧಿಗಳಿವೆ. ಈತನ ಸೈನ್ಯದಲ್ಲಿ ಮುಸ್ಲಿಮರ ಒಂದು ತುಕಡಿಯೇ ಇತ್ತಂತೆ | ಸಾವಿರಾರು ಕುದುರೆ ಸವಾರರು ಮುಸ್ಲಿಮರೇ ಆಗಿದ್ದರು. ಅವರು ಯಾವುದೇ ಪೂರ್ವಗ್ರಹ…

ಸೀತ ಪರಿಯಣದ ಕಥೆ..!!

ಮಿಥಿಲೆಯ ಸುದ್ದಿ ದಶರಥನಿಗೆ ತಲುಪಿತು. ತನ್ನ ಮಗನ ಸಾಹಸ ಕಾರ್ಯಗಳನ್ನು ತಿಳಿದು ದಸರಥನಿಗೆ ಆನಂದವಾಯಿತು. ಜನಕ ಮಹಾರಾಜನಂತಹ ರಾಜಶ್ರೀಗಳ ಸಂಬಂಧ ದೊರಕಿದ್ದು ತನ್ನ ಭಾಗ್ಯ ಎಂದುಕೊಂಡ. ತನ್ನ ಸಂಪೂರ್ಣ ಪರಿವಾರದೊಂದಿಗೆ ಮಿಥಿಲಾಪುರದ ಕಡೆಗೆ ಪ್ರಯಾಣ ಬೆಳೆಸಿದ. ಮಿಥಿಲೆಯ ಮಹಾದ್ವಾರದ ಬಳಿ ಜನಕನೂ,…

ಇದು R_C_Bಯ ಹೊಸ ಆಧ್ಯಾಯ..!!

2024 ರ ಐಪಿಎಲ್ ಪ್ರೀಮಿಯರ್ ಲೀಗ್ ನಲ್ಲಿ ಹೊಸ ಹೊಸ ದಾಖಲೆಗಳು ಸುರುಮಳೆಗೊಳ್ಳುತ್ತಿದ್ದು ದರಲ್ಲಿ ಆರ್‌ಸಿಬಿಗೆ ಹೊಸ ಅಧ್ಯಾಯ ಕೂಡ ಒಂದು. ದಿನಾಂಕ 28/ 4 /2024 ಭಾನುವಾರ ಮಧ್ಯಾಹ್ನ GUJARAT TITANS VS ROYAL CHALLENGERS BANGALURU ನಡೆದ ರೋಚಕವಾದ…

ವಿಶ್ವಮಿತ್ರರೊಡನೆ ರಾಮ-ಲಕ್ಷ್ಮಣರು..!

ಬ್ರಹ್ಮರ್ಷಿ ವಿಶ್ವಾಮಿತ್ರರನ್ನು ದಶರಥ ಮಹಾರಾಜನು ಭಕ್ತಿ-ಗೌರವಗಳಿಂದ ಸ್ವಾಗತಿಸಿದ ಉತ್ತಮವಾದ ಆಸನವನ್ನು ನೀಡಿ ಉಪಚಾರ ಮಾಡಿದ. ‘ಮಹರ್ಷಿಗಳೇ! ನಿಮ್ಮ ಆಗಮನದಿಂದ ನಾವು ಪುನೀತರಾದೆವು” ಎಂದು ಅಂತಃಕರಣ ಪೂರ್ವಕವಾಗಿ ಹೇಳಿದ ದಶರಥನ ವಿನಯವನ್ನು ಕಂಡು ವಿಶ್ವಾಮಿತ್ರರಿಗೆ ತುಂಬ ಸಂತೋಷವಾಯಿತು. ಅವರು ರಾಜ್ಯದ ಎಲ್ಲರ ಕುಶಲವನ್ನೂ…

ಕನಕದಾಸರ ಬಾಲ್ಯ; ಪ್ರೌಢಾವಸ್ಥೆಯ ಜೀವನ..!

ಮಹಾಮಹಿಮ ಪುರುಷರ ಹುಟ್ಟು ದೈವಸಂಭೂತವಾದದು ಅಂತಹ ವ್ಯಕ್ತಿಗಳು ದೇವರ ಕೃಪೆಯಿಂದ ಭೂಮಿಗೆ ಬಂದವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಂಡು ಬಂದರು ತಮ್ಮದೇ ಆದ ವಿಶಿಷ್ಟ ರೂಪದಲ್ಲಿ ಜನತೆಯ ಮೂಡನಂಬಿಕೆ ಕಂದಾಚಾರಗಳನ್ನು ಕಿತ್ತೊಗೆದು ಜನರಲ್ಲಿ ಭಕ್ತಿ-ಭಾವನೆಯನ್ನು ಉಂಟು ಮಾಡಿ ಮಾನವ ಜನ್ಮ 84 ಕೋಟಿ…

ಮಿತ್ರದ್ರೋಹಿ ದೃಪದನ ಕಥೆ..!

ಭಾರದ್ವಾಜ ಮುನಿಗಳು ದ್ರೋಣನಿಗೂ, ದೃಪದನಿಗೂ ಚಾಪವಿದ್ಯೆಯಲ್ಲಿ ಧುರೀಣರನ್ನಾಗಿ ಮಾಡಿದ್ದರು. ದ್ರೋಣನನ್ನಂತೂ ತನ್ನ ಮಗನಂತೆಯೇ ನೋಡಿಕೊಂಡು ಬಂದಿದ್ದರು. ಭಾರದ್ವಾಜರ ಮರಣದ ನಂತರ ದ್ರುಪದ ತನ್ನ ದೇಶಕ್ಕೆ ಹಿಂದಿರುಗುವಾಗ, ಗುರುಗಳ ಬಳಿ ತುಂಬಾ ಕಾಲದಿಂದ ದ್ರೋಣರೊಂದಿಗೆ ಇದ್ದುದರ ಫಲವಾಗಿ ಗಾಢ ಸ್ನೇಹ ಪ್ರಾಪ್ತವಾಗಿತ್ತು. ಬೀಳ್ಕೊಡುಗೆ…

ಸಂತ ನಾಮದೇವ ಮಹಾರಾಜರ ಕಥೆ..!

ಭಕ್ತನೆಂದರೆ ಯಾರು? ಭಕ್ತನೆಂದರೆ ಯಾರು ಪ್ರತಿ ಕ್ಷಣ ಭಗವಂತನ ಸ್ಮರಣೆಯನ್ನು ಮಾಡುತ್ತಾನೆಯೋ ಅವನು. ತಾನು ಮಾಡಿದ ಎಲ್ಲ ಕೃತಿಗಳನ್ನು ಭಗವಂತನೇ ತನ್ನಿಂದ ಮಾಡಿಸಿಕೊಂಡಿದ್ದಾನೆ ಎಂದು ಭಕ್ತನಿಗೆ ಅನಿಸುತ್ತದೆ. ಭಗವಂತನಿಂದಾಗಿ ಅವನಿಗೆ ನಡೆದಾಡಲು ಆಗುತ್ತಿದೆ. ಭಗವಂತನಿಂದಾಗಿ ಶ್ವಾಸವು ನಡೆಯುತ್ತದೆ. ಭಗವಂತನೇ ನನ್ನ ಮುಖದಿಂದ…

ವಾಲ್ಮೀಕೆಯ ಪೂರ್ವಾಶ್ರಮ ಕಥೆ..!

ವಾಲ್ಮೀಕಿಯ ಮಹರ್ಷಿಯಾಗುವ ಮೊದಲು ಒಬ್ಬ ಸಾಮಾನ್ಯ ಬೇಡನಾಗಿದ್ದ ಕಾಡಿನಲ್ಲಿ ಬೇಟೆಯಾಡಿ ಇಲ್ಲವೇ ಜನರನ್ನು ಸುಲಿಗೆ ಮಾಡಿ ಬದುಕುವ ವ್ಯಕ್ತಿಯಾಗಿದ್ದ.ಪಾಪ ಪುಣ್ಯಗಳ ಪರಿಕಲ್ಪನೆ ಅವನಿಗೆ ಇರಲಿಲ್ಲ. ಒಮ್ಮೆ ನಾರದ ಮಹರ್ಷಿಗಳ ದರ್ಶನದ ನಂತರ ತಾನು ಮಾಡುತ್ತಿರುವ ಕಾಯಕದ ಬಗ್ಗೆ ಅರಿವು ಮೂಡಿ ತನ್ನ…

ಸೂರದಾಸರು ಮತ್ತು ಕಸಗುಡಿಸುವವನ ಕಥೆ..!

ಒಂದು ಕಾಲದಲ್ಲಿ ಸೂರದಾಸರೆಂಬ ಒಬ್ಬ ದೈವಭಕ್ತರಿದ್ದರು. ಅವರು ಅಧ್ಯಾತ್ಮವನ್ನು ಅಧ್ಯಯನ ಮಾಡಲು ಮತ್ತು ತಿಳಿದುಕೊಳ್ಳಲು ಜಿಜ್ಞಾಸುಗಳಾಗಿದ್ದರು. ಅವರು ಒಬ್ಬ ಗುರುಗಳ ಬಳಿಗೆ ಹೋಗಿ, ಭಗವಂತನ ಸಾಮೀಪ್ಯವು ದೊರೆಯಲು ತಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಲು ಕೇಳಿಕೊಂಡರು.ಸೂರದಾಸರಿಗೆ ತುಂಬಾ ಕೋಪ ಇದೆ…

ಹನುಮಂತ ಬಗ್ಗೆ ಸಣ್ಣ ಕಥೆ..!

ಆಂಜನೇಯ ಪ್ರಸಿದ್ಧ ರಾಮಭಕ್ತ. ರಾಮಾಯಣದ ದಿವ್ಯಪಾತ್ರಗಳಲ್ಲೊಬ್ಬ. ತಂದೆ ಕೇಸರಿ ಎಂಬ ಕಪಿನಾಯಕ. ತಾಯಿ ಅಂಜನಾ. ವಾಯುವಿನ ಅಂಶದಿಂದ ಜನಿಸಿದ. ಹುಟ್ಟಿದಾಗಲೆ ಸೂರ್ಯನನ್ನು ಹಣ್ಣೆಂದು ಭ್ರಮಿಸಿ ಹಿಡಿಯಲು ಅಂತರಿಕ್ಷಕ್ಕೆ ಹಾರಿದಾಗ ಇಂದ್ರನ ವಜ್ರಾಯುಧದಿಂದ ಘಾತಿಸಲ್ಪಟ್ಟ. ಆಗ ಒಂದು ಕೆನ್ನೆ ಸೊಟ್ಟಗಾದುದರಿಂದಲೇ ಹನುಮಂತ ಎಂಬ…

Refrigerator ಕಂಡುಹಿಡಿಯುವುದಕ್ಕಿಂತ ಮೊದಲು “ICE CUBES” ಗಳನ್ನು ಹೇಗೆ ತಯಾರಿಸುತ್ತಿದ್ದರು ಗೊತ್ತೆ?

ನಮಗೆಲ್ಲ ತಿಳಿದ ಹಾಗೆ cool drinks ಜೊತೆಗೆ ಹಾಗು ಮಧ್ಯಪಾನದ ಜೊತೆಗೆ ಅಥವ ice cream ಗಳನ್ನು ತಯಾರಿಸುವ ವೇಳೆ “ICE CUBES” ಗಳನ್ನು ಬಳಸುತ್ತೇವೆ. Refrigerator ಒಳಗೆ ನೀರನ್ನು ತುಂಬಿ ಕೆಲ ಸಮಯ ಇಟ್ಟರೆ ಸಾಕು ಈ ice cubes…

ಗಂಗಾನದಿಯ ಕಥೆ..!

ರಾಮ ಲಕ್ಷ್ಮಣರು ಸ್ನಾನ ಸಂಧ್ಯಾ ವಂದನೆಗಳು ಮುಗಿದ ನಂತರ ವಿಶ್ವಮಿತ್ರರ ಬಳಿಗೆ ಹೋದರು. ವಿಶ್ವಮಿತ್ರರ ಸುತ್ತಲು ಅನೇಕ ಋಷಿಗಳು ನೆರೆದಿದ್ದರು. ಯಾಗದ ಯಶಸ್ಸಿನಿಂದಾಗಿ ವಿಶ್ವಮಿತ್ರರ ಕಾಂತಿ ಇಮ್ಮಡಿಸಿತ್ತು. ಅವರು ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು. ರಾಮ ಲಕ್ಷ್ಮಣರು ಅವರಿಗೆ ನಮಸ್ಕರಿಸಿದರು. ವಿಶ್ವಾಮಿತ್ರರು ಸ್ನೇಹ ಭಾವದಿಂದ…

ಕೌಶಿಕ ಬ್ರಹ್ಮರ್ಷಿಯಾದ ಕಥೆ..!

ಆನಂತರ ಕೌಶಿಕನು ತನ್ನ ಮೂಲ ಉದ್ದೇಶವಾಗಿದ್ದ ಬ್ರಹ್ಮಶ್ರೀ ಪದವಿ ಪಡೆಯುವ ಸಲುವಾಗಿ ಮತ್ತಷ್ಟು ಉಗ್ರವಾದ ತಪಸ್ಸನ್ನು ಮಾಡತೊಡಗಿದನು ದೀರ್ಘವಾದ ಅವನ ತಪಸ್ಸಿನಿಂದ ಸಂತುಷ್ಟರಾದ ಬ್ರಹ್ಮಾದಿ ದೇವತೆಗಳು ಅವನಿಗೆ ಋಷಿ ಪದವಿಯನ್ನು ದಯಪಾಲಿಸಿದರು ಆದರೆ ಕೌಶಿಕನ ಮನಸ್ಸಿಗೆ ತೃಪ್ತಿಯಾಗಲಿಲ್ಲ ಅವನು ಮತ್ತೆ ಘೋರವಾದ…

ಭಾರತದ ಶ್ರೀಮಂತ ವ್ಯಕ್ತಿ ಆದ ಮುಕೇಶ್ ಅಂಬಾನಿ ಅವರು ತಮ್ಮ ಮಕ್ಕಳ ಮದುವೆಗೆ ಮಾಡಿರೋ ವೆಚ್ಚ ಎಷ್ಟು ಗೊತ್ತಾ?

ಪ್ರಪಂಚದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರದಂತಹ ಮುಕೇಶ್ ಅಂಬಾನಿ ಕುಟುಂಬವು ಕೂಡ ಒಂದು.ಇವರು ತಮ್ಮ ಶ್ರೀಮಂತಿಕೆಯಿಂದಲ್ಲೇ ಪ್ರತಿಯೊಬ್ಬರನ್ನು ಅಚ್ಚರಿಯನ್ನುಂಟು ಮಾಡುತ್ತಿರುವ ಇವರು ಬರೋಬ್ಬರಿ 113 ಶತಕೋಟಿ ಡಾಲರ್ ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಮುಕೇಶ್ ಅಂಬಾನಿಯವರು ಹೊಂದಿದ್ದಾರೆ. ಪ್ರಪಂಚದ 11ನೇ ಶ್ರೀಮಂತ…

ಕೌಶಿಕ ಹಾಗೂ ತ್ರಿಶಂಕು ಮುನಿಗಳ ಸ್ವರ್ಗದ ಕಥೆ..!

ಕೌಶಿಕನು ತಪಸ್ಸು ಮಾಡುತ್ತಿದ್ದ ಕಾಲದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿದ್ದನು. ಅವನು ಪರಾಕ್ರಮಯೂ, ಸತ್ಯವಂತನು, ರೂಪವಂತನು ಆಗಿದ್ದನು. ಅವನು ಧರ್ಮದಿಂದ ರಾಜ್ಯವಾಳುತ್ತಿದ್ದನು. ಆದರೆ ಅವನಿಗೆ ತನ್ನ ಸುಂದರವಾದ ಶರೀರದ ಬಗ್ಗೆ ಬಹಳ ಅಭಿಮಾನವಿತ್ತು. ಹೇಗಾದರೂ ಮಾಡಿ ತಾನು ತನ್ನ…

ಪುರಾಣಗಳಲ್ಲಿ ಉಲ್ಲೇಖಿತವಾದ ಕೃಷ್ಣನೊಂದಿಗೆ ನಂಟು ಹೊಂದಿದ ವಾಸುಕಿ ಎಂಬ ದೈತ್ಯಾಕಾರದ ಹಾವು ಇದ್ದಿದ್ದು ನಿಜ..!

ಮಹಾಭಾರತ ಹಾಗೂ ಭಗವತ್ ಪುರಾಣಗಳಲ್ಲಿ ಉಲ್ಲೇಖಿತವಾದ ಶ್ರೀ ಕೃಷ್ಣನೊಂದಿಗೆ ನಂಟು ಹೊಂದಿದ್ದ ವಾಸುಕಿ ಎಂಬ ದೈತ್ಯ ಹಾವು ಕಲ್ಪನೆಯಲ್ಲ. ದೈತ್ಯಾಕಾರದ ವಾಸುಕಿ ಎಂಬ ಹಾವು ಭಾರತದಲ್ಲಿತ್ತು ಎಂಬುದಕ್ಕೆ ವಿಜ್ಞಾನಿ ಒಬ್ಬರು ಅದರ ಕುರುವುಗಳನ್ನ ಪತ್ತೆ ಹಚ್ಚಿದ್ದಾರೆ. ಪಶ್ಚಿಮ ಭಾರತದ ಪ್ರದೇಶದಲ್ಲಿ ಈ…

ಪ್ರಪಂಚದಲ್ಲಿರುವ ಅತ್ಯಂತ ಭಯಾನಕ ರೈಲ್ವೇ ಮಾರ್ಗಗಳು..!!

ಪ್ರಪಂಚದಲ್ಲಿ ಅತ್ಯಂತ ಉದ್ದನೆ ಹಾಗೂ ದೊಡ್ಡದಾದ ವಾಹನ ಯಾವುದು ಅಂತ ಕೇಳಿದರೆ ತಕ್ಷಣ ನೆನಪಾಗುವುದು ರೈಲು ಮಾತ್ರ. ಏಕೆಂದರೆ ಬೇರೆ ವಾಹನಗಳಿಗೆ ಹೋಲಿಸಿದರೆ ಅತ್ಯಂತ ವೇಗವಾಗಿ ಚಲಿಸುವ ಮತ್ತು ದೊಡ್ಡ ಗಾತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ, ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದಾದ ವಾಹನ…

ಪ್ರಪಂಚದಲ್ಲಿರುವ ಅತ್ಯಂತ ಭಯಾನಕ ಅಣೆಕಟ್ಟುಗಳು..!

ಈ ಭೂಮಿಯನ್ನು ಬಾಹ್ಯಾಕಾಶದಿಂದ ನೋಡಿದಾಗ ಸಂಪೂರ್ಣ ನೀಲಿಮಯವಾಗಿ ಕಾಣುತ್ತದೆ. ಇಷ್ಟೊಂದು ನಿಲಿಮಯವಾಗಿ ಕಾಣಲು ಕಾರಣ,ಸರಿ ಸುಮಾರು 72% ಅಷ್ಟು ಸಂಪೂರ್ಣ ನೀರಿನಿಂದ ಕೂಡಿದ ಈ ಭೂಮಂಡಲ ಕೇವಲ 29% ರಷ್ಟು ಭೂ ಭಾಗವನ್ನ ಹೊಂದಿದೆ.ಪ್ರತಿಯೊಂದು ಜೀವರಾಶಿಗೂ ಕೂಡ ನೀರಿನ ಅಗತ್ಯ ಇದ್ದೇ…

ಪ್ರಪಂಚದಲ್ಲಿರುವಂತಹ ಈ ಜೀವಿಗಳನ್ನು ನೋಡಲು ಅದೃಷ್ಟವಿರಬೇಕು..!

ಈ ಪ್ರಪಂಚವು ಎಷ್ಟೊಂದು ವಿಚಿತ್ರ ಹಾಗೂ ನಿಗೂಢತೆಯನ್ನ ಹೊಂದಿದೆ ಎಂದರೆ.ಕಣ್ಣಿಗೆ ಕಾಣುವ ದೃಶ್ಯಗಳಿಗಿಂತ ಕಾಣದೇ ಇರುವ ವಿಚಿತ್ರ ಅಥವಾ ಅಚ್ಚರಿ ಪಡುವಂತಹ ಸಂಗತಿಗಳೇ ಸಾಕಷ್ಟಿವೆ. ಅವುಗಳಲ್ಲಿ ಮನುಷ್ಯ ಜೀವಿಯಾಗಿರಬಹುದು ಪ್ರಕೃತಿ ಆಗಿರಬಹುದು ಪ್ರಾಣಿ ಪಕ್ಷಿಗಳಾಗಿರಬಹುದು. ನಮಗೆಲ್ಲಾ ತಿಳಿದ ಹಾಗೆ ಭೂಮಿಯ ಮೇಲೆ…

400 ಹಾವುಗಳ ಜೊತೆ ಸಾಹಸ ಪ್ರದರ್ಶನವನ್ನ ನೀಡಿ ಅಚ್ಚರಿಯನ್ನವುಂಟು ಮಾಡಿದ ಅ ವ್ಯಕ್ತಿ ಯಾರು ಗೊತ್ತ?

ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಎಷ್ಟೊಂದು ವಿಷಪೂರಿತ ಜೀವಿಗಳಿವೆ ಅದರಲ್ಲಿ ಪ್ರಮುಖವಾಗಿ ಕಂಡುಬರುವವು ಹಾವುಗಳು, ಈ ಪ್ರಪಂಚದಲ್ಲಿ ನೂರಕ್ಕೆ 80% ರಷ್ಟು ವಿಷಯವಿಲ್ಲದ ಹಾವುಗಳೆ ಜೀವಿಸುತ್ತಿವೆ ಆದರೆ ಉಳಿದ 20 ಪರ್ಸೆಂಟ್ ಅಷ್ಟು ಹಾವುಗಳು ಅತ್ಯಂತ ವಿಷಪೂರಿತ ಹಾವುಗಳಾಗಿವೆ, ಇವುಗಳು ಮನುಷ್ಯನಿಗೆ…

ಪ್ರಪಂಚದಲ್ಲಿರುವ 5 ಅತ್ಯಂತ ವಿಷಪೂರಿತ ಇರುವೆಗಳು..!

ಈ ಪ್ರಕೃತಿ ಎಷ್ಟೊಂದು ನಿಗೂಢತೆಯನ್ನ ಹೊಂದಿದೆ ಅಂದರೆ, ಈ ಪ್ರಕೃತಿ ತನ್ನ ಒಡಲಿನಲ್ಲಿ ನಾನಾ ರೀತಿಯ ಜೀವಿಗಳನ್ನು ಸಾಕು ಸಲಹುತ್ತಿದ್ದಾಳೆ, ಅವುಗಳಲ್ಲಿ ಕ್ರೂರ ಪ್ರಾಣಿಗಳು,ಸಾಧು ಪ್ರಾಣಿಗಳು ಕಾರ್ಕೋಟಕ ವಿಷಪೂರಿತ ಹಾವುಗಳು, ಜಲಚರ ಜೀವಿಗಳು ಹಾಗೆ ಪಕ್ಷಿಗಳು ಇನ್ನಿತರ ಜೀವಿಗಳನ್ನು ಗೌಪ್ಯವಾಗಿ ತನ್ನಲ್ಲಿ…

ಮಹರ್ಷಿ ಉತತ್ಥ ಕಥೆ..!

ಅಸುರರೊಂದಿಗೆ ಸುರರ ಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅಸುರರ ಪೈಕಿ ರಾಹು ಸೂರ್ಯ-ಚಂದ್ರರೀರ್ವರನ್ನೂ ಬಾಣಗಳಿಂದ ತೀವ್ರವಾಗಿ ಗಾಯಗೊಳಿಸಿದ. ಮೂರೂ ಲೋಕಗಳಲ್ಲೂ ಕತ್ತಲು ಕವಿಯಿತು. ಅಸುರರಿಗೆ ಸುರರೆನಿಸಿದ ದೇವತೆಗಳ ಮೇಲೆ ಧಾಳಿ ನಡೆಸಲು ಇನ್ನೂ ಅನುಕೂಲ ಆಯಿತು.ದೇವತೆಗಳೆಲ್ಲರೂ ದಿಗ್ಭ್ರಾಂತರಾಗಿ ಅತ್ರಿ ಮಹರ್ಷಿಗಳ ಬಳಿಗೆ ಬಂದರು.…

ಈ ಜಾಗದಲ್ಲಿ ಸಿಕ್ಕಿವೆ ಪುರಾತನ ವಿಗ್ರಹಗಳು?

ಭಾರತವು ಸಂಸ್ಕೃತಿ ಸಂಪ್ರದಾಯಕ್ಕೆ ಹೇಗೆ ಹೆಸರುವಾಸಿಯು, ಅದೇ ರೀತಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇಡೀ ಪ್ರಪಂಚಕ್ಕೆ ಸ್ಪೂರ್ತಿದಾಯಕವಾಗಿದೆ. ಅಪಾರವಾದ ಭಗವಂತನ ಮೇಲೆ ಭಕ್ತಿ ಇಟ್ಟಿರುವ ಈ ಪುಣ್ಯಭೂಮಿಯಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಅಚ್ಚರಿ ಉಂಟುಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ…

ಮಣ್ಣಿನಲ್ಲಿ ಸಿಕ್ಕ ಚಿನ್ನದ ವಿಷ್ಣುವಿನ ವಿಗ್ರಹ..!

ಭಾರತವು ಸಂಸ್ಕೃತಿ ಸಂಪ್ರದಾಯಕ್ಕೆ ಹೇಗೆ ಹೆಸರುವಾಸಿಯು ಅದೇ ರೀತಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇಡೀ ಪ್ರಪಂಚಕ್ಕೆ ಸ್ಪೂರ್ತಿದಾಯಕವಾಗಿದೆ. ಅಪಾರವಾದ ಭಗವಂತನ ಮೇಲೆ ಭಕ್ತಿ ಇಟ್ಟಿರುವ ಪುಣ್ಯಭೂಮಿಯಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಅಚ್ಚರಿ ಉಂಟುಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ.…

ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ ಏಕೆ ಅಂತ ನಿಮಗೆ ಗೊತ್ತಾ?

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರೂ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭವೆಂದು ತಿಳಿಸುತ್ತದೆ. ಅದೇ ರೀತಿ ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಪಾವನರಾಗಬೇಕೆಂದು ಹೇಳುತ್ತದೆ. ಅನೇಕ ರೀತಿಯ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ…

ಪ್ರಪಂಚದ ಜಗತ್ಪ್ರಸಿದ್ಧ ವಿಜ್ಞಾನಿಗಳು..!

ಜಗತ್ತು ಇಂದು ಮುಂದುವರೆದಿದೆ ಎಂದರೆ ವಿಜ್ಞಾನಿಗಳ ಕೊಡುಗೆಗಳ ಕಾರಣ ಇಂದು ಎಲ್ಲವೂ ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ಎಲ್ಲವೂ ಕೂಡ ಲಭ್ಯವಾಗುತ್ತದೆ. ಈ ವಿಜ್ಞಾನಿಗಳು ನಮ್ಮನಿಮ್ಮೆಲ್ಲರಂತೆ ಸಾಮಾನ್ಯ ಮಾನವರೇ. ಆದರೆ ಸಾಧನೆ ಮಾತ್ರ ಅಪೂರ್ವ ಕಷ್ಟ – ನಷ್ಟ ಅಡೆ-ತಡೆ ಇವೆಲ್ಲವುಗಳ ಮಧ್ಯದ…

ಪ್ರಪಂಚದ ಅತ್ಯಂತ ವಿಚಿತ್ರ ಹಾಗೂ ಬೆಳೆ ಬಾಳುವ ಕಾರುಗಳು..!

ಇವುಗಳಲ್ಲಿ ಕೆಲವೊಂದಿಷ್ಟು ಕಾರುಗಳು ನೋಡಲು ವಿಚಿತ್ರ ಹಾಗೂ ನಂಬಲು ಅಸಾಧ್ಯ ರೀತಿಯಲ್ಲಿ ಕಾಣಿಸುತ್ತವೆ.ಇಂತಹ ವಾಹನಗಳು ಬೆಳಕಿಗೆ ಬರುವುದು ತೀರ ಕಡಿಮೆ. ಅಡ್ವಾನ್ಸ್ ಟೆಕ್ನಾಲಜಿಯನ್ನ ಬಳಸಿ ಮಾಡಿರುವಂತಹ ಈ ಕಾರುಗಳನ್ನ ಕರಿದಿಸುವರ ಸಂಕೆ ಕೂಡ ಜಾಸ್ತಿ ಆಗಿದೆ. ಕೆಲವೊಂದಿಷ್ಟು ಕಾರುಗಳು ದುಬಾರಿಮಯವಾಗಿದ್ದರೆ ಇನ್ನು…

ಪುತ್ರ ವಿರಹದಿಂದ ದಶರಥನ ಮರಣ..!

ದಶರಥ ಮಹಾರಾಜ ಅಯೋಧ್ಯೆಯ ಒಡೆಯ. ಅವನಿಗೆ ಕೌಶಲ್ಯ ಸುಮಿತ್ರೆ ಮತ್ತು ಕೈಕೇಯಿ ಎಂದು ಮೂರು ಜನ ಹೆಂಡಿರು. ಅವನಿಗೆ ಎಷ್ಟು ದಿವಸವಾದರೂ ಮಕ್ಕಳಾಗಲಿಲ್ಲ. ಅವನು ಒಂದು ಸಾರಿ ಕಾಡಿಗೆ ಹೋಗಿದ್ದ. ಅಲ್ಲಿ ಬಾವಿಯಲ್ಲಿ ಗುಳುಗುಳು ಶಬ್ದವಾಯಿತು. ಶಬ್ದವೇದಿ ಬಾಣ ಬಿಡುವುದರಲ್ಲಿ ನಿಷ್ಣಾತ.…

ಧರ್ಮರಾಜ ಒಂದೇ ಒಂದು ಸುಳ್ಳು ಹೇಳಿದ್ದರಿಂದ ನರಕಕ್ಕೆ ಹೋಗಬೇಕಾಯಿತು..!

ಪುಣ್ಯಕ್ಷೇತ್ರ ರಣರಂಗ. ಪಾಂಡವರು ಐದು ಜನ. ಅವರ ಸೇನೆ ಏಳು ಅಕ್ಷೋಹಿಣಿ. ಕೌರವರು 100 ಜನ ಅವರ ಸೇನೆ ಹನ್ನೊಂದು ಅಕ್ಷೋಹಿಣಿ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕೃಪಾಚಾರ್ಯರು, ಅಶ್ವತ್ಥಾಮ ಇವರೆಲ್ಲರೂ ಕೌರವರ ಪಕ್ಷಪಾತಿಗಳು. ದ್ರೋಣಾಚಾರ್ಯರು ಭೀಷ್ಮಾಚಾರ್ಯರ ನಂತರ ಸೇನಾಧಿಪತಿಗಳಾದರು. ಇವರಿಗೆ ಐದು ದಿನದ…

ದಾನಶೂರ ಕರ್ಣನ ಕಥೆ..!

ಯಾದವ ಕುಲದಲ್ಲಿ ಶೂರಸೇನ ಎಂಬ ರಾಜನು ಬಹಳ ಪ್ರಸಿದ್ಧನಾಗಿದ್ದನು. ಆ ರಾಜನಿಗೆ ಪೃಥಾ ಎಂಬ ಹೆಸರಿನ ಮಗಳು, ವಸುದೇವ ಎಂಬ ಹೆಸರಿನ ಮಗನು ಇದ್ದರು.ಪೃಥಾ ಬಹಳ ಚೆಲುವೆ. ಶೂರಸೇನನಿಗೆ ಕುಂತಿಭೋಜ ಎಂಬ ರಾಜನು ಸೋದರತ್ತೆಯ ಮಗನಾಗಿದ್ದನು. ಶೂರಸೇನ ಮತ್ತು ಕುಂತಿಭೋಜ ಅತ್ಯಂತ…

ಬಬ್ರುವಾಹನನ ಕಥೆಗಳು..!

ಕುರುಕ್ಷೇತ್ರ ಯುದ್ಧವೆಲ್ಲಾ ಮುಗಿದ ಮೇಲೆ ಧರ್ಮರಾಜನು ಇನ್ನೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಅಶ್ವಮೇಧಯಾಗವನ್ನು ಶ್ರೀಕೃಷ್ಣನ ಅಣತಿಯಂತೆ ಮಾಡಿದನು. ಯಾಗಾಶ್ವವು ಮಣೀಪುರಕ್ಕೆ ಬಂದಿತು.ಅರ್ಜುನ ಚಿತ್ರಾಂಗದೆಯನ್ನು ವಿವಾಹವಾದ ದೇಶ. ಅರ್ಜುನನ ಮಗ ಬಬ್ರುವಾಹನ ಯಾಗಾಶ್ವವನ್ನು ಕಟ್ಟಿ ಹಾಕಿದ. ಅವನಿಗೆ ಅರ್ಜುನ ತನ್ನ ತಂದೆ ಎಂದು…

ನಳನ ಕಥೆಗಳು..!

ಜೂಜಾಟದಲ್ಲಿ ದುರ್ಯೋಧನನಿಂದ ಸೋತುಹೋದ ಧರ್ಮರಾಯನು ಚಿಂತೆಯಲ್ಲಿ ಮಗ್ನನಾಗಿದ್ದನು. ತನ್ನಂತೆ ನೊಂದವರು ಯಾರೂ ಈ ಭೂಮಿಯಲ್ಲೇ ಇಲ್ಲ ಎಂದು ತಿಳಿದು ಬೇಸರಗೊಂಡಿದ್ದನು.ಆಗ ಬೃಹದೇಶ್ವರನೆಂಬ ಮುನಿ ಅಲ್ಲಿಗೆ ಬಂದರು. ಅವರು ಧರ್ಮರಾಯನಿಗೆ ಸಾಂತ್ವನ ಹೇಳುವ ಬಗೆಯಲ್ಲಿ ನಳದಮಯಂತಿಯರು ಪಟ್ಟ ಕಷ್ಟದ ಕಥೆಯನ್ನು ಹೇಳಿದರು. “ನಿಷದ…

ಪ್ರಪಂಚದ 5 ಅತ್ಯಂತ ಅಪಾಯಕಾರಿ ನಾಯಿಗಳು..!

ಈ ಪ್ರಪಂಚದಲ್ಲಿ ಪ್ರೀತಿ ವಿಶ್ವಾಸಕ್ಕೆಹೊಂದುಕೊಳ್ಳುವ ಪ್ರಾಣಿ ಯಾವುದಾದರೂ ಇದ್ದರೆ ಅದು ನಾಯಿ ಮಾತ್ರ. ಇಲ್ಲಿಯವರೆಗೆ 350 ಕ್ಕೆ ಹೆಚ್ಚು ನಾಯಿಗಳ ಜಾತಿಗಳನ್ನು ಕಂಡುಕೊಂಡಿದ್ದಾರೆ ಇಂತಹ ನಾಯಿಗಳಲ್ಲಿ ಕೆಲವೊಂದಿಷ್ಟು ನಾಯಿಗಳು ಬುದ್ಧಿವಂತಿಕೆಯಲ್ಲಿ, ನಂಬಿಕೆಯಲ್ಲಿ ಮತ್ತು ವೇಗವಾಗಿ ಓಡುವುದರಲ್ಲಿ ಮುಂದಿದ್ದರೆ ಕೆಲವೊಂದಿಷ್ಟು ನಾಯಿಗಳು ಹುಟ್ಟಿನಿಂದಲೇ…

ಪ್ರಪಂಚದಲ್ಲಿರುವ ಅತ್ಯಂತ ಸುಂದರವಾದ ಬಹುಮಾಡಿ ಕಟ್ಟಡಗಳು..!

ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಕಟ್ಟಡ ಯಾವುದಾದರೂ ಇದ್ದರೆ ಅದು ಬುರ್ಜ್ ಖಲೀಫಾ, ಆದರೆ ಪ್ರಪಂಚದಲ್ಲಿ ಅತ್ಯಂತ ದುಬಾರಿ ಕಟ್ಟಡ ಅಂದರೆ ಸಾಕಷ್ಟು ಹಣವನ್ನು ಖರ್ಚು ಮಾಡಿ ಆ ಬಿಲ್ಡಿಂಗ್ ಅನ್ನ ಕಟ್ಟಿದ್ದಾರೆ ಅದು ಯಾವುದು ಅಂತ ನಿಮಗೆ ಗೊತ್ತ ಅದೇ MAKKA…

ಪ್ರಪಂಚದ 5 ವಿಷಕಾರಿ ಹಾವುಗಳು..!

ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಎಷ್ಟೊಂದು ವಿಷಪೂರಿತ ಜೀವಿಗಳಿವೆ ಅದರಲ್ಲಿ ಪ್ರಮುಖವಾಗಿ ಕಂಡುಬರುವವು ಹಾವುಗಳು, ಈ ಪ್ರಪಂಚದಲ್ಲಿ ನೂರಕ್ಕೆ 80ರಷ್ಟು ವಿಷವಿಲ್ಲದ ಹಾವುಗಳೆ ಜೀವಿಸುತ್ತಿವೆ, ಆದರೆ ಉಳಿದ 20 ಪರ್ಸೆಂಟ್ ಅಷ್ಟು ಹಾವುಗಳು ಅತ್ಯಂತ ವಿಷಪೂರಿತ ಹಾವುಗಳಾಗಿವೆ, ಇವುಗಳು ಮನುಷ್ಯನಿಗೆ ಭಯವನ್ನುಂಟು…

ಭಾರತದಲ್ಲಿರುವ 5 ನಿಗೂಢ ಹಾಗೂ ರಹಸ್ಯಮಯ ದೇವಸ್ಥಾನಗಳು..!

ಭಾರತವು ಸಂಸ್ಕೃತಿ ಸಂಪ್ರದಾಯ ಹೊಂದಿರುವಂತಹ ದೇಶ, ಇಂತಹ ದೇಶದಲ್ಲಿ ನಾನಾ ರೀತಿಯ ದೇವಸ್ಥಾನಗಳನ್ನ ನೀವು ಕಾಣಬಹುದು. ಕೆಲವೊಂದು ದೇವಸ್ಥಾನಗಳು ಅತಿ ಹೆಚ್ಚು ಗಳಿಕೆಯಲ್ಲಿ ಮುಂದಿದ್ದರೆ ಇನ್ನು ಕೆಲವೊಂದಿಷ್ಟು ದೇವಸ್ಥಾನಗಳು ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವಂತಹ ಸಾಲಿನಲ್ಲಿ ಇರುತ್ತವೆ, ಇದನ್ನೆಲ್ಲಾ ಹೊರತುಪಡಿಸಿ ಕೆಲವೊಂದಿಷ್ಟು…

ನಾಣ್ಯಗಳ ಮೇಲಿರುವ ಈ ಚಿಹ್ನೆಯ ಅರ್ಥಗಳೇನು ಗೊತ್ತೆ?

1) ನಮ್ಮೆಲ್ಲರ ಬಳಿ ನಾಣ್ಯಗಳು ಇರುವುದು ಸಹಜ. ಆದರೆ ಎಂದಾದರು ಈ ನಾಣ್ಯಗಳನ್ನು ಎಲ್ಲಿ ಸಿಡ್ಡಪಡಿಸಲಾಗುತ್ತದೆ ಎಂದು ಎಂದಾದರು ಯೋಚಿಸಿದ್ದೀರ? ಬನ್ನಿ ಅದರ ಕುರಿತು ಈ ಸಂಗತಿಯಲ್ಲಿ ಮಾಹಿತಿ ನೀಡುವೆ. ನಮ್ಮ ದೇಶದ ನಾಣ್ಯಗಳು ಸಿದ್ದವಾಗುವುದು ಮುಂಬೈ, ಕೋಲ್ಕತ್ತಾದ ಅಲಿಪೋರ್, ಹೈದರಾಬಾದಿನ…

ಕೋಟಿ ಕೋಟಿ ಜೀವಗಳನ್ನು ಬಲಿ ತೆಗೆದುಕೊಂಡ ಈ ಸ್ತಳದ ಬಗ್ಗೆ ನಿಮಗೆಷ್ಟು ಗೊತ್ತು?

ಭೂಮಿಯ ಮೇಲೆ ಇನ್ನೂ ಕಣ್ಣಿಗೆ ಕಾಣದ ಹಾಗು ಅರ್ಥವಾಗದ ಎಷ್ಟೋ ವಿಸ್ಮಯಗಳಿವೆ. ಮನುಷ್ಯನು ಎಷ್ಟೇ ಬುದ್ದಿಶಾಲಿಯಾದರೂ ಕೆಲವೊಂದು ರಹಸ್ಯಗಳನ್ನು ಬೇದಿಸಲು ಅವನಿಂದ ಸಾಧ್ಯವಾಗುತ್ತಿಲ್ಲ. ಇಂತಹ ರಹಸ್ಯಗಳಲ್ಲಿ “ಬರ್ಮೋಡಾ ಟ್ರಯಾಂಗಲ್” ರಹಸ್ಯವು ಕೂಡ ಒಂದು. ಈ ಸ್ಥಳವು ಎಷ್ಟೋ ಪ್ರಾಣಗಳನ್ನು ತೆಗೆದುಕೊಂಡಿದೆ. ಎಷ್ಟೋ…

ಭೂಮಿಯನ್ನು ಕಾಪಾಡುತ್ತಿರುವ ಓಜೋನ್ ಪದರವು ಸೃಷ್ಟಿಯಾಗಿದ್ದು ಹೀಗೆ..!

ನಮಗೆಲ್ಲ ತಿಳಿದ ಹಾಗೆ ಸೂರ್ಯನಿಂದ ವಿಷಪೂರಿತ ಕಿರಣಗಳು ನಮ್ಮ ಭೂಮಿಯ ಕಡೆಗೆ ಬರುತ್ತಿರುತ್ತವೆ. ಆದರೆ ಅದನ್ನು ತಡೆಯುತ್ತಿರುವ ಪದರವೆ ಓಜೋನ್ ಪದರ. ಆದರೆ ಎಂದಾದರು ಈ ಓಜೋನ್ ಪದರವು ಹೇಗೆ ನಿರ್ಮಾಣವಾಯಿತು ಎಂದು ಯೋಚಿಸಿದ್ದೀರ? ಬನ್ನಿ ಇಂದು ನಿಮಗೆ ಅದರ ಕುರಿತು…

ಭೂಮಿಯ ಸುತ್ತ ಏಕೆ ಶನಿ ಗ್ರಹದ ಹಾಗೆ ಸುರುಳಿಗಲಿಲ್ಲ ಗೊತ್ತೆ

ನಮ್ಮ ಸೌರ ಮಂಡಲದಲ್ಲಿರುವ ಗುರು, ಶನಿ, ಯುರೇನಸ್ ಮತ್ತು ನೆಪ್ಚುನ್ ಗ್ರಹಗಳು ತಮ್ಮ ಸುತ್ತಲೂ rings ಗಳನ್ನು ಹೊಂದಿರುವ ವಿಷಯ ನಮಗೆಲ್ಲ ತಿಳಿದೆ ಇದೆ. ಆದರೆ ಎಂದಾದರು ನಮ್ಮ ಭೂಮಿಯ ಸುತ್ತ ಏಕೆ ಈ ರೀತಿಯ rings ಗಳು ಇಲ್ಲವೆಂದು ಯೋಚಿಸಿದ್ದೀರ?…

ಭೂಮಿಗೆ ಬಂದು ಅಪ್ಪಳಿಸುವ ಅನೇಕ ಧೂಮಕೇತುಗಳ ಜನನವಾಗುವುದು ಇಲ್ಲೇ ನೋಡಿ..!

ರಾತ್ರಿಯ ವೇಳೆ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಮಧ್ಯದಲ್ಲಿ ಬೆಳಕಿನ ತುಂಡೊಂದು ಬೀಳುವುದನ್ನು ಒಮ್ಮೆಯಾದರು ನೀವು ನೋಡಿರುತ್ತೀರಿ. ಇವುಗಳನ್ನು ನೋಡುತ್ತ ನಮಗೆ ಬೇಕಾಗಿರುವುದನ್ನು ಬೇಡಿಕೊಂಡರೆ ಅಂದುಕೊಂಡಿದ್ದು ನಿಜವಾಗುತ್ತದೆ ಎನ್ನುವ ಮೂಡನಂಬಿಕೆ ಕೂಡ ಇದೆ. ಆದರೆ ಇವುಗಳು ಕ್ಷುದ್ರಗ್ರಹಗಳ ತುಂಡುಗಳಾಗಿದ್ದು ಪ್ರತಿ ದಿನ ಭೂಮಿಯ…

ಬ್ರಹ್ಮಾಂಡದಲ್ಲಿರುವ ಈ ಜಾಗದಲ್ಲಿ ಏಲಿಯನ್ಸ್ ಗಳು ಇರಬಹುದು ಎಂದು ಹೇಳಲಾಗುತ್ತಿದೆ..!

ಒಮ್ಮೆ ತಲೆಯೆತ್ತಿ ಆಕಾಶದ ಯಾವ ಮೂಲೆಯಲ್ಲಿ ನೋಡಿದರೂ ಕೂಡ ಕೇವಲ ನಕ್ಷತ್ರ, ಗ್ರಹ ಮತ್ತು ಆಕಾಶಗಂಗೆಗಳೆ ಕಾಣುತ್ತವೆ. ಅವುಗಳನ್ನು ನೋಡುತ್ತಿದ್ದರೆ ನಮ್ಮ ಸಂಪೂರ್ಣ ಬ್ರಹ್ಮಾಂಡ ಅದೆಷ್ಟು ವಿಶಾಲವಾಗಿದೆ ಎಂದೆನಿಸುತ್ತದೆ. ಇದುವರೆಗು ನೀವುಗಳು ಭೂಮಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಆ ಗ್ರಹವಿದೆ, ಈ…

ಬ್ರಹ್ಮಾಂಡದಲ್ಲಿ ಕಂಡ ರಹಸ್ಯಮಯ ರಚನೆಗಳಿವು..!

ನಮ್ಮ ಬ್ರಹ್ಮಾಂಡವೆ ಒಂದು ವಿಸ್ಮಯಕಾರಿ ರಚನೆಯಾಗಿದೆ. ಇದರ ಒಳಗೆ ಈ ಕ್ಷಣಕ್ಕೆ ಕಾಣಸಿಗುವ ಆಕಾರಗಳು ಮರುಕ್ಷಣಕ್ಕೆ ಒಮ್ಮೆಲೆ ಮಾಯವಾಗುತ್ತವೆ. ಇಂತಹ ರಚನೆಗಳನ್ನು ಕಂಡು ವಿಜ್ಞಾನಿಗಳು ಸಾಕಷ್ಟು ಆಶ್ಚರ್ಯ ಪಟ್ಟಿದ್ದಾರೆ. ಹೀಗೆ ಒಮ್ಮೆಲೆ ಮೂಡಿ ನಂತರ ಮಾಯವಾಗುವ ಕೆಲ ರಚನೆಗಳನ್ನು ವಿಜ್ಞಾನಿಗಳು ಸೆರೆಹಿಡಿದಿದ್ದು…

ಬ್ರಹ್ಮಾಂಡದಲ್ಲಿ ಇದುವರೆಗು ಪತ್ತೆ ಮಾಡಲಾದ ಅತ್ಯಂತ ಭಯಾನಕ ಶಬ್ದವಿದು..!

ನಮಗೆಲ್ಲ ತಿಳಿದ ಹಾಗೆ ಶಬ್ದ ಎನ್ನುವುದು ಎಷ್ಟು ಸುಮದುರವೋ ಅಷ್ಟೇ ಭಯಂಕರ. ನಾವುಗಳು ಕೇಳಿಸಿಕೊಳ್ಳುವ ಶಬ್ದದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೂಡ ನಮ್ಮ ಕಿವಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲವು ಶಬ್ದಗಳನ್ನು ಕೇಳುತ್ತಿದ್ದರೆ ಕೇಳುತ್ತಲೆ ಇರಬೇಕು ಎಂದೆನಿಸಿದರೆ ಮತ್ತೆ ಕೆಲವು…

ಬ್ರಹ್ಮಾಂಡದ ಬಗ್ಗೆ ಪ್ರಾಚೀನ ಭಾರತದ ವಿಜ್ಞಾನಿಗಳು ಹೇಳಿರುವ ರಹಸ್ಯಗಳಿವು – Ancient indian scientists discoveries in kannada..!

ನಮಗೆಲ್ಲ ತಿಳಿದ ಹಾಗೆ ನಮ್ಮ ದೇಶವು ಅನೇಕ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದಂತಹ ಪುಣ್ಯ ಭೂಮಿ. ಪ್ರಪಂಚದಲ್ಲಿರುವ ಅನೇಕ ದೇಶಗಳು ಬದುಕುವುದು ಹೇಗೆ ಎಂದು ಕಲಿಯುತ್ತಿರುವಾಗ ನಮ್ಮ ದೇಶದ ಮಹಾನ್ ಋಷಿ ಮುನಿಗಳು ಮತ್ತು ವಿಜ್ಞಾನಿಗಳು ಬಾಹ್ಯಾಕಾಶದ ರಹಸ್ಯಗಳನ್ನು ಪತ್ತೆ ಮಾಡುತ್ತಿದ್ದರು.…

ಬ್ರಹ್ಮಾಂಡದ ಎಲ್ಲಾ ಆಕಾಶಗಂಗೆಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ ಈ ಅದ್ಬುತವಾದ ಶಕ್ತಿ..!

ಅದು 1920 ಹಾಗು 1930 ರ ಮಧ್ಯದ ವರ್ಷಗಳು, ಪ್ರಸಿದ್ದ ವಿಜ್ಞಾನಿ ಎಡ್ವಿನ್ ಹಬಲ್ ಅವರು ಬ್ರಹ್ಮಾಂಡದ ವಿಸ್ತಾರದ ಕುರಿತು ಪತ್ತೆ ಮಾಡಿದ ದಿನಗಳು. ಬ್ರಹ್ಮಾಂಡವು ನಿಧಾನವಾಗಿ ವಿಸ್ತಾರವಾಗುತ್ತಿದೆ ಎಂದು ಕಂಡುಹಿಡಿದ ಅವರು ಜಗತ್ತಿನ ಎಲ್ಲಾ ವಿಜ್ಞಾನಿಗಳ ಹುಬ್ಬೇರುವ ಹಾಗೆ ಮಾಡಿದ್ದರು.…

ಬೇರೆ ಸೌರ ಮಂಡಲದಿಂದ ಬಂದ ಧೂಮಕೇತುವಿದು..!

ಅದು, ಅಕ್ಟೋಬರ್ 19 2017. ಬ್ರಹ್ಮಾಂಡದ ಯಾವುದೋ ಒಂದು ಮೂಲೆಯಿಂದ ನಮ್ಮ ಸೌರ ಮಂಡಲಕ್ಕೆ ಒಂದು ವಿಚಿತ್ರವಾದ ದೈತ್ಯ ಧೂಮಕೇತು ಬಂದಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ಇದರ ಕುರಿತು ಅಧ್ಯಯನ ಮಾಡುತ್ತಾ ಹೋದಾಗ ಇದು ನಮ್ಮ ಸೌರ ಮಂಡಲದ ಹಾಗೆ ಇರುವ…

ಬಾಹ್ಯಾಕಾಶವೇಕೆ ಕತ್ತಲಿನಿಂದ ಕೂಡಿದೆ why space is black..!

ವೀಕ್ಷಕರೆ, ಇದುವರೆಗು ನಾನು ನಿಮಗೆ ಅನೇಕ ನಕ್ಷತ್ರಗಳ ಕುರಿತು ಹಿಂದಿನ ವೀಡಿಯೋಗಳಲ್ಲಿ ತಿಳಿಸಿಕೊಟ್ಟಿದ್ದೇನೆ. ನಮ್ಮ ಸೂರ್ಯನಿಗಿಂತ ಕೋಟಿ ಪಟ್ಟು ದೊಡ್ಡದಿರುವ ಮತ್ತು ಹೆಚ್ಚು ಪ್ರಕಾಶಮಾನವನ್ನು ಹೊರಹಾಕುವ ಅನೇಕ ನಕ್ಷತ್ರಗಳು ನಮ್ಮ ಬಾಹ್ಯಾಕಾಶದಲ್ಲಿವೆ ಎಂದು ನಿಮಗೆ ತಿಳಿದಿದೆ. ಆದರೆ ಎಂದಾದರು ಇಷ್ಟೊಂದು ದೊಡ್ಡ…

ಬಾಹ್ಯಾಕಾಶದಲ್ಲಿರುವ ರಹಸ್ಯಮಯ ತಾರಾಮಂಡಲವಿದು..!

ವೀಕ್ಷಕರೆ, ನಮ್ಮ ಹಿಂದಿನ ವೀಡಿಯೋದಲ್ಲಿ ನಿಮಗೆ ಬ್ರಹ್ಮಾಂಡದಲ್ಲಿರುವ ತಾರಾಮಂಡಲಗಳ ಕುರಿತ ಇತಿಹಾಸ ಹಾಗು ಬ್ರಹ್ಮಾಂಡದ ಪ್ರಮುಖ ತಾರಾಮಂಡಲಗಳ ಕುರಿತು ಮಾಹಿತಿ ನೀಡಿದ್ದೇನೆ. ನೀವು ಆ ವೀಡಿಯೋ ನೋಡಿಲ್ಲವೆಂದರೆ ತಪ್ಪದೆ ನೋಡಿ. ಏಕೆಂದರೆ ಈ ವೀಡಿಯೋ ಹಿಂದಿನ ವೀಡಿಯೋದ ಭಾಗವಾಗಿದೆ. ಹಿಂದಿನ ವೀಡಿಯೋದ…

ಬಾಹ್ಯಾಕಾಶದಲ್ಲಿ ಪತ್ತೆ ಮಾಡಲಾದ ವಿಚಿತ್ರ ಗ್ರಹಗಳಿವು..!

ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯು ನಮ್ಮ ಸೌರ ಮಂಡಲದಲ್ಲಿ ಇರುವ ಅತ್ಯಂತ ಸುಂದರ ಗ್ರಹ. ಬೆಟ್ಟ, ಗುಡ್ಡ, ನದಿ, ಸರೋವರಗಳನ್ನು ಹೂಂದಿರುವ ಈ ಸುಂದರವಾದ ಗ್ರಹದಲ್ಲಿ ಅನೇಕ ಜೀವರಾಶಿಗಳು ವಾಸಿಸುತ್ತಿವೆ. ಆದರೆ ನಮ್ಮ ಹಾಗೆ ಬೇರೆ ಗ್ರಹಗಳು ಇರುವವೆ ಎಂದು…

ಬಾಹ್ಯಾಕಾಶದಲ್ಲಿ ಪತ್ತೆ ಮಾಡಲಾಗುವ ನಕ್ಷತ್ರಗಳನ್ನು ವಿಜ್ಞಾನಿಗಳು ಈ ರೀತಿ ವಿಂಗಡಿಸುತ್ತಾರೆ..!

ನಮಗೆಲ್ಲ ತಿಳಿದ ಹಾಗೆ ನಮ್ಮ ಈ ಭೂಮಿಯ ಮೇಲೆ 195 ದೇಶಗಳಿವೆ. ಅದರಲ್ಲಿ ಕೆಲವು ದೇಶಗಳು ಬಡತನದಿಂದ ಬೆಂದು ಹೋಗಿದ್ದರೆ ಕೆಲವು ದೇಶಗಳು ಶ್ರೀಮಂತಿಕೆಯಿಂದ ಅಭಿವೃದ್ದಿ ಹೊಂದಿವೆ. ಆದರೆ ಎಲ್ಲಾ ದೇಶಗಳಲ್ಲೂ ಕೂಡ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ.ಅದೆಷ್ಟೇ ಶ್ರೀಮಂತ…

ಬಾಹ್ಯಾಕಾಶದಲ್ಲಿ ನಿರ್ಮಾಣವಾಗುತ್ತಿರುವ ಕನಸಿನ ದೇಶವಿದು..!

ನಮಗೆಲ್ಲ ತಿಳಿದ ಹಾಗೆ ನಮ್ಮ ಈ ಭೂಮಿಯ ಮೇಲೆ 195 ದೇಶಗಳಿವೆ. ಅದರಲ್ಲಿ ಕೆಲವು ದೇಶಗಳು ಬಡತನದಿಂದ ಬೆಂದು ಹೋಗಿದ್ದರೆ ಕೆಲವು ದೇಶಗಳು ಶ್ರೀಮಂತಿಕೆಯಿಂದ ಅಭಿವೃದ್ದಿ ಹೊಂದಿವೆ. ಆದರೆ ಎಲ್ಲಾ ದೇಶಗಳಲ್ಲೂ ಕೂಡ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ.ಅದೆಷ್ಟೇ ಶ್ರೀಮಂತ…

ಬಾಹ್ಯಾಕಾಶದಲ್ಲಿ ಗ್ರಹಗಳಿವೆ ಎಂದು ವಿಜ್ಞಾನಿಗಳು ಹೇಗೆ ಪತ್ತೆ ಮಾಡುತ್ತಾರೆ ಗೊತ್ತೆ?

ಪ್ರತಿ ಬಾರಿ ಆಕಾಶದ ಕಡೆಗೆ ನೋಡಿದಾಗ ನನಗೆ ಒಂದೇ ಒಂದು ಪ್ರಶ್ನೆ ಸದಾ ಕಾಡುತ್ತದೆ. ಅದೇನೆಂದರೆ ನಮ್ಮ ಭೂಮಿಯ ಹಾಗೆ ಇರುವ ಯಾವುದಾದರೊಂದು ಗ್ರಹವು ಈ ಅನಂತ ಬ್ರಹ್ಮಾಂಡದಲ್ಲಿ ಇರುವುದೆ ಎಂದು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನನಗೆ ಈ ಪ್ರಶ್ನೆ ಮೂಡಿದಾಗ…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಕಂಡ ವಿಚಿತ್ರವಾದ ಘಟನೆಗಳಿವು..!

ಬಾಹ್ಯಾಕಾಶಕ್ಕೆ ಹೋಗಬೇಕು ಅಲ್ಲಿಂದ ನಮ್ಮ ಭೂಮಿ ಹೇಗೆ ಕಾಣುತ್ತದೆ ಎಂದು ನೋಡಬೇಕು ಎನ್ನುವುದು ಪ್ರಪಂಚದ ಅದೆಷ್ಟೋ ಜನಗಳ ಕನಸು. ನನಗಂತು ಚಿಕ್ಕವನಿದ್ದಾಗಿನಿಂದಲೂ ಈ ಕನಸಿದ್ದು ಯಾವಾಗ ಈ ಕನಸು ನನಸಾಗುತ್ತೋ ಎಂದು ಕಾಯುತ್ತಿರುವೆ. ಆದರೆ ಬಾಹ್ಯಾಕಾಶಕ್ಕೆ ಹೋಗಿ ಬಂದಂತಹ ಕೆಲ ಗಗನಯಾತ್ರಿಗಳು…

ಬಾಹ್ಯಾಕಾಶದ ಕುರಿತು ಆದ್ಯಯನ ಮಾಡುವ ಆಸೆ ನಿಮಗಿದ್ದರೆ ಈ ಟೆಲಿಸ್ಕೋಪ್ ಗಳನ್ನು ಬಳಸಿ..!

ವೀಕ್ಷಕರೆ, ನಮಗೆಲ್ಲ ಒಂದಲ್ಲ ಒಂದರ ಮೇಲೆ ಆಸಕ್ತಿ ಇದ್ದೇ ಇದೆ. ಕೆಲವರಿಗೆ ಸಿನಿಮಾಗಳ ಕುರಿತು ಹೆಚ್ಚು ಆಸಕ್ತಿ ಇದ್ದರೆ ಮತ್ತೆ ಕೆಲವರಿಗೆ ರಾಜಕೀಯದ ಕುರಿತು ಆಸಕ್ತಿ ಇರುತ್ತದೆ. ಇನ್ನು ಕೆಲವರಿಗೆ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ. ಆದರೆ ಕೆಲವೊಬ್ಬರಿಗೆ ಮಾತ್ರ ಬಾಹ್ಯಾಕಾಶದ ಕುರಿತು…

ಪ್ಲೂಟೋವನ್ನೇಕೆ ಸಾಮಾನ್ಯ ಗ್ರಹವೆನ್ನದೆ ಕುಬ್ಜ ಗ್ರಹವೆಂದು ಪರಿಗಣಿಸಲಾಗಿದೆ..!

ನಾವೆಲ್ಲರು ಚಿಕ್ಕವರಿದ್ದಾಗಿನಿಂದ ನಮ್ಮ ಸೌರ ಮಂಡಲದಲ್ಲಿ 9 ಗ್ರಹಗಳಿದ್ದು ಅವುಗಳೆಲ್ಲವು ಸೂರ್ಯನ ಸುತ್ತ ಸುತ್ತುತ್ತವೆ ಎನ್ನುವ ವಿಷಯವನ್ನು ತಿಳಿದುಕೊಂಡು ಬಂದಿದ್ದೇವೆ. ಆದರೆ 2006ರಲ್ಲಿ 9 ಗ್ರಹಗಳಲ್ಲಿ ಒಂದಾಗಿದ್ದ ಪ್ಲೂಟೋವು ಗ್ರಹವಲ್ಲ ಅದು ಒಂದು ಕುಬ್ಜ ಗ್ರಹ ಎಂದು ಅಂತರಾಷ್ಟ್ರೀಯ ಖಗೋಳ ಘಟಕವು…

ಪ್ರತಿ ವರ್ಷ ನಮ್ಮ ಬ್ರಹ್ಮಾಂಡದಲ್ಲಿ ಈ ರೀತಿಯ ಬದಲಾವಣೆಗಳು ಆಗುತ್ತಿವೆ..!

ಹೇಗೆ ನಮ್ಮ ಸೌರ ಮಂಡಲದಲ್ಲಿರುವ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿವೆ ಹಾಗೆಯೇ ಸಂಪೂರ್ಣ ಸೌರ ಮಂಡಲವನ್ನು ಹೊತ್ತ ಸೂರ್ಯನು ನಮ್ಮ ಆಕಾಶಗಂಗೆಯ ಮಧ್ಯೆ ಇರುವ ಸೂಪರ್ ಮಾಸಿವ್ ಬ್ಲ್ಯಾಕ್ ಹೋಲ್ ಆದ “ಸಗಿಟೆರಿಯಸ್ ಎ” ಸುತ್ತ ಸುತ್ತುತ್ತಿದೆ. ಇನ್ನು ಇಂತಹ…

ನಮ್ಮ ಸೌರ ಮಂಡಲದಲ್ಲಿ ಇರುವ ಗ್ರಹಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!

ಅದೊಂದು ಕಾಲವಿತ್ತು, ನಮ್ಮ ಭೂಮಿಯ ಸುತ್ತ ಸೂರ್ಯನು ಸುತ್ತುತ್ತಿದ್ದಾನೆ, ನಮ್ಮ ಭೂಮಿಯ ಮೇಲಿರುವ ನಾವುಗಳೆಲ್ಲಾ ದೇವರು ಎಂದು ನಂಬಿದ್ದಂತಹ ಕಾಲವದು. ಆದರೆ 1543 ರಲ್ಲಿ “ನಿಕೋಲಾಸ್ ಕೊಪೆರ್ನಿಕಸ್” ಎನ್ನುವ ವ್ಯಕ್ತಿಯು ಸೂರ್ಯನ ಸುತ್ತ ಭೂಮಿ ಹಾಗು ಕೆಲ ಗ್ರಹಗಳು ಸುತ್ತುತ್ತಿವೆ ಎಂದು…

ನಮ್ಮ ಮಿಲ್ಕಿ ವೇ ಆಕಾಶಗಂಗೆಯಲ್ಲಿ ಇದುವರೆಗು ಪತ್ತೆ ಮಾಡಲಾಗಿರುವ ದೊಡ್ಡ ನಕ್ಷತ್ರಗಳಿವು..!

ವಿಜ್ಞಾನಿಗಳ ಅಂದಾಜಿನ ಪ್ರಕಾರ ನಮ್ಮ ಬ್ರಹ್ಮಾಂಡದಲ್ಲಿ ಕನಿಷ್ಟಪಕ್ಷ 10 ಸಾವಿರ ಕೋಟಿಗಿಂತಲು ಹೆಚ್ಚು ಆಕಾಶಗಂಗೆಗಳಿವೆ. ಇಷ್ಟೊಂದು ಆಕಾಶಗಂಗೆಗಳನ್ನು ಹೊತ್ತ ನಮ್ಮ ಬ್ರಹ್ಮಾಂಡದಲ್ಲಿ ಆಗಾಗ್ಗೆ ಎರಡು ಆಕಾಶಗಂಗೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿರುತ್ತವೆ. ಇದು ನಮ್ಮ ಬ್ರಹ್ಮಾಂಡದ ಒಂದು ಸಾಮಾನ್ಯ ಪ್ರಕ್ರಿಯೆ. ಇದೇ ರೀತಿ…

ನಮ್ಮ ಮಿಲ್ಕಿ ವೇ ಆಕಾಶಗಂಗೆಗೆ ಬೇರೊಂದು ಆಕಾಶಗಂಗೆಯು ಡಿಕ್ಕಿ ಹೊಡೆದರೆ ಈ ರೀತಿ ಆಗುತ್ತದೆ..!

ವಿಜ್ಞಾನಿಗಳ ಅಂದಾಜಿನ ಪ್ರಕಾರ ನಮ್ಮ ಬ್ರಹ್ಮಾಂಡದಲ್ಲಿ ಕನಿಷ್ಟಪಕ್ಷ 10 ಸಾವಿರ ಕೋಟಿಗಿಂತಲು ಹೆಚ್ಚು ಆಕಾಶಗಂಗೆಗಳಿವೆ. ಇಷ್ಟೊಂದು ಆಕಾಶಗಂಗೆಗಳನ್ನು ಹೊತ್ತ ನಮ್ಮ ಬ್ರಹ್ಮಾಂಡದಲ್ಲಿ ಆಗಾಗ್ಗೆ ಎರಡು ಆಕಾಶಗಂಗೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿರುತ್ತವೆ. ಇದು ನಮ್ಮ ಬ್ರಹ್ಮಾಂಡದ ಒಂದು ಸಾಮಾನ್ಯ ಪ್ರಕ್ರಿಯೆ. ಇದೇ ರೀತಿ…

ನಮ್ಮ ಬ್ರಹ್ಮಾಂಡದಲ್ಲಿರುವ ಅತ್ಯಂತ ಹಳೆಯ ಆಕಾಶಗಂಗೆಗಳಿವು..!

ವೀಕ್ಷಕರೆ, ನಮ್ಮ ಬ್ರಹ್ಮಾಂಡದಲ್ಲಿ ನಮ್ಮ ಮಿಲ್ಕಿ ವೇ ಆಕಾಶಗಂಗೆಯ ಹಾಗೆ ಇರುವ ಕೋಟ್ಯಾನು ಕೋಟಿ ಆಕಾಶಗಂಗೆಗಳು ಇವೆ ಎನ್ನುವ ವಿಷಯ ನಮಗೆಲ್ಲ ತಿಳಿದೇ ಇದೆ. ಇದನ್ನು ಮೊದಲ ಬಾರಿಗೆ ಹಬಲ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ನೋಡಿದಾಗ ವಿಜ್ಞಾನಿಗಳು ಸಾಕಷ್ಟು ಆಶ್ಚರ್ಯ ಪಟ್ಟಿದ್ದರು.…

ನಮ್ಮ ದೇಶದಲ್ಲಿರುವ ಈ ಅದ್ಬುತ ಟೆಲಿಸ್ಕೋಪ್ ಗಳಿಂದಲೆ ವಿಜ್ಞಾನಿಗಳು ಬಾಹ್ಯಾಕಾಶದ ಆದ್ಯಯನ ಮಾಡುವುದು..!

ನಮ್ಮ ದೇಶವು ಅನೇಕ ವರ್ಷಗಳಿಂದ ವಿಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಯಾವ ದೇಶಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದವೊ ಅಂತಹವರ ಎದುರಿಗೆ ಅನೇಕ ಬಾರಿ ಗೆದ್ದು ತೋರಿಸಿದೆ ನಮ್ಮ ದೇಶ. ನಮಗೆಲ್ಲ ತಿಳಿದ ಹಾಗೆ ಬಾಹ್ಯಾಕಾಶದ ಆದ್ಯಯನದಲ್ಲಿ ಅಮೆರಿಕದ ನಾಸಾ ತುಂಬಾ…

ನಮ್ಮ ಆಕಾಶಗಂಗೆಯನ್ನು ಬಿಟ್ಟು ದೂರ ಹೋಗುತ್ತಿದೆ ಈ ನಕ್ಷತ್ರ..!

13.6 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾದ ನಮ್ಮ ಮಿಲ್ಕಿ ವೇ ಆಕಾಶಗಂಗೆಯು 1 ಲಕ್ಷ ಜ್ಯೋತಿವರ್ಷಗಳಷ್ಟು ವಿಶಾಲವಾಗಿ ಬ್ರಹ್ಮಾಂಡದಲ್ಲಿ ವಿಸ್ತಾರವಾಗಿದೆ. ಆಕಾಶದಲ್ಲಿ ಕಾಣಿಸುವ ಎಲ್ಲಾ ನಕ್ಷತ್ರಗಳು ಈ ಮಿಲ್ಕಿ ವೇ ಆಕಾಶಗಂಗೆಯ ಮಧ್ಯ ಭಾಗದಲ್ಲಿರುವ ಬೃಹತ್ ಸೂಪರ್ ಮಾಸಿವ್ ಬ್ಲ್ಯಾಕ್ ಹೋಲ್…

ನಕ್ಷತ್ರಗಳ ಆಯಸ್ಸನ್ನು ವಿಜ್ಞಾನಿಗಳು ಈ ರೀತಿ ಕಂಡುಹಿಡಿಯುತ್ತಾರೆ..!

ಆಕಾಶದ ಕಡೆ ಒಮ್ಮೆ ತಲೆಯೆತ್ತಿ ನೋಡಿದರೆ ಸಾಕು. ಎಲ್ಲೆಲ್ಲೂ ನಕ್ಷತ್ರಗಳೆ ಕಾಣಿಸುತ್ತವೆ. ಅನೇಕ ವರ್ಷಗಳಿಂದ ಅವುಗಳನ್ನು ನೋಡುತ್ತ ಬಂದಿರುವ ಮನುಷ್ಯನು ಅವುಗಳು ಹೇಗೆ ಜನಿಸುತ್ತವೆ ಎನ್ನುವುದನ್ನು ಪತ್ತೆ ಮಾಡಲು ಶುರು ಮಾಡಿದ. ಆಗ ಆತನಿಗೆ ಈ ನಕ್ಷತ್ರಗಳು ಅನಿಲಗಳಿಂದ ತುಂಬಿಕೊಂಡಿರುವ ನೆಬುಲಾಗಳಿಂದ…

ಜ್ಯೋತಿವರ್ಷಗಳೆಂದರೆ ಏನು ಮತ್ತು ಅದನ್ನು ಹೇಗೆ ಕಂಡುಹಿಡಿಯುತ್ತಾರೆ..!

ಸಹಜವಾಗಿ ನಾವುಗಳು ದೂರವನ್ನು ಮಿಲಿಮೀಟರ್, ಸೆಂಟಿಮೀಟರ್, ಮೀಟರ್, ಕಿಲೋಮೀಟರ್ ಅಥವ ಮೈಲಿಗಳಲ್ಲಿ ಅಳೆಯುತ್ತೇವೆ. ಉದಾಹರಣೆಗೆ ಒಂದು ವಸ್ತುವಿನ ಉದ್ದ ಅಥವ ಅಳತೆಯನ್ನು ಮಿಲಿಮೀಟರ್, ಸೆಂಟಿಮೀಟರ್ ಅಥವ ಮೀಟರ್ ಗಳಲ್ಲಿ ಅಳೆಯುವುದು ಸಾಮಾನ್ಯ. ಅದೇ ರೀತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ…

ಚಂದ್ರನ ಮೇಲೆ ಸಮಾಧಿಯಾಗಿರುವ ಏಕೈಕ ವ್ಯಕ್ತಿ ಇವರು..!

ಇದುವರೆಗು ಜಗತ್ತಿನ 37 ದೇಶದ 500 ಕ್ಕಿಂತ ಹೆಚ್ಚು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋಗಿದ್ದಾರೆ. ಆದರೆ ಕೇವಲ 12 ಗಗನಯಾತ್ರಿಗಳಿಗೆ ಮಾತ್ರ ಚಂದ್ರನ ಮೇಲೆ ಕಾಲಿಡುವ ಭಾಗ್ಯ ಸಿಕ್ಕಿತು. ಅದರಲ್ಲಿ ಮೊದಲ ವ್ಯಕ್ತಿಯೆ ನೀಲ್ ಆರ್ಮ್ ಸ್ಟ್ರಾಂಗ್. ಜುಲೈ 20, 1969 ರಂದು…

ಚಂದ್ರನ ಮೇಲೆ ಭೂಮಿಯ ಮೇಲಾಗುವ ಹಾಗೆ ಕಂಪನಗಳಾಗುತ್ತವೆಯೇ..!

ಭೂಕಂಪಗಳು, ಇದರ ಹೆಸರನ್ನು ಕೇಳಿದರೆ ಸಾಕು ಅದೆಷ್ಟೋ ಜನರು ಹೆದರುತ್ತಾರೆ. ಏಕೆಂದರೆ ಒಮ್ಮೆ ಇದು ಆದರೆ ಸಾಕು ಅದರಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಅಂದ ಹಾಗೆ ನಮಗೆಲ್ಲ ತಿಳಿದ ಹಾಗೆ ಭೂಮಿಯ ಒಳಗಿರುವ ಟೆಕ್ಟಾನಿಕ್ ಫಲಕಗಳು ಸರಿದಾಡಿದಾಗ ಈ ಭೂಕಂಪನಗಳು ಉಂಟಾಗುತ್ತವೆ.…

ಗುರು ಗ್ರಹದ ಮೇಲಿರುವ ದೈತ್ಯ ಸುಂಟರಗಾಳಿಯ ಕುರಿತ ಅದ್ಬುತ ಸಂಗತಿಗಳಿವು..

ಸುಂಟರಗಾಳಿ ಎನ್ನುವ ಹೆಸರನ್ನು ಕೇಳಿದರೆ ಸಾಕು ಪ್ರಪಂಚದ ಅನೇಕ ದೇಶಗಳು ಒಂದು ಕ್ಷಣ ಬೆಚ್ಚಿ ಬೀಳುತ್ತವೆ. ಅದರಲ್ಲೂ ಅಮೇರಿಕದ ಜನರು ಸಾಕಷ್ಟು ಭಯ ಪಡುವರು. ಏಕೆಂದರೆ ಪ್ರತಿ ವರ್ಷ ಕನಿಷ್ಟಪಕ್ಷ ಸಾವಿರ ಸುಂಟರಗಾಳಿಗಳನ್ನು ಆ ದೇಶದ ಜನಗಳು ಕಾಣುತ್ತಾರೆ. ಅಮೆರಿಕವನ್ನು ಬಿಟ್ಟರೆ…

ಕಳೆದ 22 ವರ್ಷದಿಂದ ಮಂಗಳ ಗ್ರಹವನ್ನು ನಾಸವು ಹೇಗೆಲ್ಲಾ ಸಂಶೋದನೆ ಮಾಡಿದೆ ಎಂದು ತಿಳಿಯಲು ಇದನ್ನು ಓದಿ..!

ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಸೌರ ಮಂಡಲದಲ್ಲಿ ಇರುವ ಗ್ರಹಗಳಲ್ಲಿ ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹವೆಂದರೆ ಅದು ನಮ್ಮ ಭೂಮಿ ಮಾತ್ರ. ಕೋಟ್ಯಾನುಕೋಟಿ ಜೀವಿಗಳಿಗೆ ವಾಸಿಸಲು ಯೋಗ್ಯವಾಗಿರುವ ಈ ಗ್ರಹವನ್ನು ಮನುಷ್ಯನು ತನ್ನ ದುರಾಸೆಯಿಂದ ನಾಶ ಮಾಡುತ್ತಿದ್ದಾನೆ. ದಿನೇ ದಿನೇ ಹೆಚ್ಚಾಗುತ್ತಿರುವ…

ಒಂದಾನೊಂದು ಕಾಲದಲ್ಲಿ ಜೀವಿಗಳನ್ನು ಹೊಂದಿದ್ದ ಶುಕ್ರ ಗ್ರಹವು ಇಂದು ನರಕದಂತೆ ಆಗಲು ಕಾರಣವೇನ..!

ಎಲ್ಲರು ಹೇಳುತ್ತಾರೆ, ಈ ನಮ್ಮ ಬ್ರಹ್ಮಾಂಡದಲ್ಲಿ ಸಮಯಕ್ಕೆ ತಕ್ಕಂತೆ ಪ್ರತಿಯೊಂದು ಕೂಡ ಬದಲಾಗುತ್ತ ಹೋಗುತ್ತದೆ ಎಂದು. ಇದಕ್ಕೆ ಉತ್ತಮ ಉದಾಹರಣೆ ನಮ್ಮ ಭೂಮಿ. ಕೋಟ್ಯಾನು ಕೋಟಿ ವರ್ಷಗಳ ಹಿಂದೆ ಬೆಂಕಿಯ ಉಂಡೆಯಂತೆ ಇದ್ದ ನಮ್ಮ ಭೂಮಿಯು ಕಾಲ ಬದಲಾದಂತೆ ನಿಧಾನವಾಗಿ ತನ್ನ…

ಎಲ್ಲಾ ಗ್ರಹ ನಕ್ಷತ್ರಗಳು ಏಕೆ ಗೋಳಾಕಾರದಲ್ಲಿ ಇರುತ್ತವೆ ಗೊತ್ತೆ?

ಸಹಜವಾಗಿ ನೀವು ಗಮನಿಸಿರಬಹುದು. ನಮ್ಮ ಸೌರ ಮಂಡಲದಲ್ಲಿರುವ ಸೂರ್ಯ, ಎಲ್ಲಾ ಗ್ರಹಗಳು, ಚಂದ್ರಗಳು ಮತ್ತು ಕುಬ್ಜ ಗ್ರಹಗಳು ಗೋಳಾಕಾರದಲ್ಲಿವೆ. ಕೇವಲ ನಮ್ಮ ಸೌರ ಮಂಡಲದಲ್ಲಿ ಮಾತ್ರವಲ್ಲದೆ ಬಾಹ್ಯಾಕಾಶದಲ್ಲಿ ಪತ್ತೆ ಮಾಡಲಾಗುತ್ತಿರುವ ಅನೇಕ ಗ್ರಹ ನಕ್ಷತ್ರಗಳು ಕೂಡ ಗೋಳಾಕಾರದಲ್ಲಿವೆ. ಇದಕ್ಕೆ ಕಾರಣವೇನಿರಬಹುದು ಎಂದು…

ಈ ತಂತ್ರಜ್ಞಾನದಿಂದ ಮನುಷ್ಯರು ಸಾವಿರಾರು ವರ್ಷಗಳ ಕಾಲ ಜೀವಿಸಬಹುದಾಗಿದೆ..!

ಬರುವ 1 ದಶಕವು ಬಾಹ್ಯಾಕಾಶದಲ್ಲಿ ಜೀವಿಗಳನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೆ ಅತ್ಯಂತ ಮಹತ್ವವಾದ ದಶಕವಾಗಿದೆ. ಏಕೆಂದರೆ ಈ 1 ದಶಕದಲ್ಲಿ ಮನುಷ್ಯರು ಮಂಗಳ ಗ್ರಹದ ಮೇಲೆ ಸೇರಿದಂತೆ ಸೌರ ಮಂಡಲದ ವಿವಿಧ ಚಂದ್ರಗಳ ಮೇಲೆ ಕಾಲಿಡಲಿದ್ದಾರೆ. ಎಲ್ಲವೂ ಅಂದುಕೊಂಡ ಹಾಗೆ ಆದರೆ ಮನುಷ್ಯರು…

ಈ ಕ್ಷುದ್ರ ಗ್ರಹದಲ್ಲಿರುವ ಖನಿಜಾಂಶಗಳಿಂದ ಭೂಮಿಯ ಮೇಲಿರುವ ಪ್ರತಿಯೊಬ್ಬರು ಕೋಟ್ಯಾಧಿಪತಿಗಳಾಗಬಹುದು

ನಮಗೆಲ್ಲ ತಿಳಿದ ಹಾಗೆ ಪ್ರತಿ ದಿನ ಭೂಮಿಗೆ ಅನೇಕ ಕ್ಷುದ್ರ ಗ್ರಹಗಳ ತುಂಡು ಬಂದು ಬೀಳುತ್ತವೆ. ಒಂದೊಂದು ಕ್ಷುದ್ರ ಗ್ರಹದ ತುಂಡು ಒಂದೊಂದು ರೀತಿಯಲ್ಲಿ ವಿಶೇಷವಾಗಿದೆ. ಇಂತಹ ಅದೆಷ್ಟೋ ಬೃಹತ್ ಗಾತ್ರದ ಕ್ಷುದ್ರ ಗ್ರಹದ ಬೆಟ್ಟಗಳೆ ನಮ್ಮ ಸೌರ ಮಂಡಲದಲ್ಲಿವೆ. ಅವುಗಳು…

ಈ ಕಾರಣಗಳಿಂದಲೆ ಅನ್ಯಗ್ರಹದ ಜೀವಿಗಳ ಜೊತೆಗೆ ಸಂಪರ್ಕ ಬೆಳೆಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ..!

1950 ರ ಒಂದು ದಿನ ನೋಬೆಲ್ ಪ್ರಶಸ್ತಿ ವಿಜೇತನಾದ ಪ್ರಸಿದ್ದ ಬೌತಶಾಸ್ತ್ರಜ್ಞ “Enrico Fermi” ಅವರು ಊಟ ಮಾಡುವ ವೇಳೆ ತಮ್ಮ ಸಹ ವಿಜ್ಞಾನಿಗಳ ಜೊತೆಗೆ ಒಂದು ವಿಷಯದ ಕುರಿತು ಚರ್ಚೆ ಮಾಡಲು ಶುರು ಮಾಡಿದರು. ಆ ವಿಷಯವೇ “ಅನ್ಯಗ್ರಹದ ಜೀವಿಗಳು…

ಇಸ್ರೋವು ಏಕೆ ಚಂದ್ರನ ಮೇಲೆ ಕಣ್ಣಿಟ್ಟಿದೆ ಗೊತ್ತೆ?

ಮನುಷ್ಯನು ಭೂಮಿಯ ಮೇಲೆ ಬದುಕಲು ಏನನ್ನು ಬೇಕಾದರೂ ಮಾಡುತ್ತಾನೆ ಎನ್ನುವುದು ನಮಗೆಲ್ಲ ತಿಳಿದ ವಿಚಾರ. ತಾನು ಸುಖವಾಗಿ ಇರಲು ತನಗೊಂದು ಮನೆ ಬೇಕೆಂದು ಭೂಮಿಯ ಮೇಲೆ ಇರುವ ಮರಗಳನ್ನು ಕಡಿದು ಕಟ್ಟಿಗೆಯ ಮನೆಯನ್ನು ನಿರ್ಮಿಸುತ್ತಿದ್ದ, ಅದಾದ ಮೇಲೆ ತನ್ನ ಬುದ್ದಿ ಶಕ್ತಿ…

ಇನ್ನು ಕೆಲವೇ ವರ್ಷಗಳಲ್ಲಿ ಮನುಷ್ಯರು ಈ ರೀತಿ ಆಗುತ್ತಾರೆ..!

ನಾಗರೀಕತೆ, ಇದರ ಅರ್ಥ ಮುಂದುವರೆದ ಸಮಾಜ. ಅಂದರೆ ಆ ಸಮಾಜದಲ್ಲಿ ವಾಸಿಸುತ್ತಿರುವ ಜೀವಿಗಳ ಬಳಿಯಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಎನ್ನುವುದು ತುಂಬಾ ಆಧುನಿಕವಾದದ್ದು. ಭೂಮಿಯ ಮೇಲೆ ಮನುಷ್ಯನು ಲಕ್ಷಾಂತರ ವರ್ಷಗಳಿಂದ ವಾಸಿಸುತ್ತಿದ್ದು ನಾಗರೀಕತೆ ಹೊಂದಿರುವ ಸಮಾಜವನ್ನು ಕಟ್ಟಲು ಸಾಕಷ್ಟು ಶ್ರಮ ಪಟ್ಟಿದ್ದಾನೆ.…

ಇನ್ನು ಕೆಲವೇ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ನಡೆಯಲಿವೆ ಈ ಚಮತ್ಕಾರಗಳು..!

ಪ್ರತಿದಿನ ಬಾಹ್ಯಾಕಾಶದಲ್ಲಿ ಏನಾದರು ಒಂದು ಹೊಸ ಚಮತ್ಕಾರಗಳು ನಡೆಯುತ್ತಲೆ ಇರುತ್ತವೆ. ಇದನ್ನು ಪ್ರಪಂಚದೆಲ್ಲೆಡೆ ಇರುವ ವಿಜ್ಞಾನಿಗಳು ತಮ್ಮ ಬಳಿಯಿರುವ ಟೆಲಿಸ್ಕೋಪ್ ಮೂಲಕ ಗಮನಿಸುತ್ತಲೆ ಇರುತ್ತಾರೆ. ಆದರೆ ಕೇವಲ ಈಗ ನಡೆಯುತ್ತಿರುವ ಚಮತ್ಕಾರಗಳು ಮಾತ್ರವಲ್ಲದೆ ಭವಿಷ್ಯದಲ್ಲಿ ನಡೆಯಲಿರುವ ಅನೇಕ ವಿಸ್ಮಯಗಳನ್ನು ಕೂಡ ಪತ್ತೆ…

ಇಂತಹ ವಿಚಿತ್ರ ನಕ್ಷತ್ರಗಳು ಕೂಡ ನಮ್ಮ ಆಕಾಶಗಂಗೆಯಲ್ಲಿವೆ..!

ನಮ್ಮ ಮಿಲ್ಕಿ ವೇ ಆಕಾಶಗಂಗೆಯಲ್ಲಿ ಸೂರ್ಯನ ರೀತಿಯ ಕೋಟ್ಯಾನು ಕೋಟಿ ನಕ್ಷತ್ರಗಳು ಇವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿರುವ ವಿಷಯ ನಮಗೆಲ್ಲ ತಿಳಿದೇ ಅದೆ. ಕೆಲವು ನಕ್ಷತ್ರಗಳ ಗಾತ್ರ ಸಾಕಷ್ಟು ದೊಡ್ಡದಾಗಿದ್ದರೆ ಮತ್ತೆ ಕೆಲವು ಬೈನರಿ star system ಹೊಂದಿವೆ. ಸಹಜವಾಗಿ…

ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಜನಿಸುವುದು ಇಲ್ಲಿಯೇ ನೋಡಿ..!

ಮನುಷ್ಯನಿಗೆ ಬುದ್ದಿ ಬಂದಾಗಿನಿಂದ ಅನೇಕ ಅನ್ವೇಷಣೆಗಳನ್ನು ಮಾಡಿದ್ದಾನೆ. ಅವುಗಳನ್ನು ನೋಡುತ್ತಿದ್ದರೆ ಸಾಕಷ್ಟು ಹೆಮ್ಮೆಯಾಗುತ್ತದೆ. ಪ್ರತಿ ಬಾರಿ ನಕ್ಷತ್ರಗಳೆ ತುಂಬಿಕೊಂಡಿರುವ ಆಕಾಶವನ್ನು ನೋಡುತ್ತಿದ್ದರೆ ಈ ನಕ್ಷತ್ರಗಳು ಹೇಗೆ ಜನಿಸುತ್ತವೆ ಮತ್ತು ಎಲ್ಲಿ ಜನಿಸುತ್ತವೆ ಎನ್ನುವ ಪ್ರಶ್ನೆ ಅನೇಕ ಬಾರಿ ತಲೆಯಲ್ಲಿ ನಮಗೆ ಮೂಡಿರುತ್ತದೆ.…

ಅನ್ಯಗ್ರಹದ ಜೀವಿಗಳಿಂದ ಬಂದಂತಹ ಸಿಗ್ನಲ್ ಗಳಿವು..!

ಕಳೆದ ವೀಡಿಯೋದಲ್ಲಿ ಅನ್ಯಗ್ರಹದ ಜೀವಿಗಳ ಜೊತೆಗೆ ಸಂಪರ್ಕಗೊಳಿಸುವ ನಿಟ್ಟಿನಲ್ಲಿ ಮನುಷ್ಯರು ಹೇಗೆ ಬಾಹ್ಯಾಕಾಶದ ಕೆಲ ಮೂಲೆಯಲ್ಲಿರುವ star system ಗಳಿಗೆ ರೇಡಿಯೋ ಸಿಗ್ನಲ್ ಗಳನ್ನು ಹಾಗು ನೌಕೆಗಳನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನುವುದನ್ನು ವಿವರಿಸಿದ್ದೇನೆ. ಇಂದು ಇದುವರೆಗು ಬಾಹ್ಯಾಕಾಶದ ಮೂಲೆಯಿಂದ ಭೂಮಿಗೆ ಬಂದಿರುವ ಕೆಲ…

ಅನಂತ ಬ್ರಹ್ಮಾಂಡದ ಈ ಮೂಲೆಯಲ್ಲಿ ನಾವಿದ್ದೇವೆ ನೋಡಿ..!

ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯು ಒಂದು ವಿಶೇಷವಾದ ಗ್ರಹವಾಗಿದೆ. ಏಕೆಂದರೆ ಈ ಗ್ರಹವು ಅನೇಕ ಜೀವರಾಶಿಗಳಿಗೆ ವಾಸಸ್ಥಾನವಾಗಿದೆ. ಇಷ್ಟೊಂದು ಜೀವರಾಶಿಗಳನ್ನು ಹೊತ್ತ ಭೂಗ್ರಹವು ಸೂರ್ಯನ ಸುತ್ತ ಸುತ್ತುತ್ತಿದೆ. ಇನ್ನು ನಮ್ಮ ಭೂಮಿಯ ಜೊತೆಗೆ ಬೇರೆ ಬೇರೆ ಗ್ರಹಗಳು ಹಾಗು ಕುಬ್ಜ…

UFO Sightings in india..!

ಬ್ರಹ್ಮಾಂಡದ ಕುರಿತು ತಿಳಿದುಕೊಳ್ಳುತ್ತ ಹೋದಂತೆಲ್ಲ ಬುದ್ದಿ ಜೀವಿಗಳಾದ ನಮ್ಮ ತಲೆಯಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡತೊಡಗುತ್ತವೆ. ಅವುಗಳಲ್ಲಿ ಒಂದು ಪ್ರಶ್ನೆ ಮಾತ್ರ ಸಾಮಾನ್ಯವಾಗಿ ಎಲ್ಲರ ತಲೆಯಲ್ಲಿ ಮೂಡಿರುತ್ತದೆ. ಆ ಪ್ರಶ್ನೆಯೆ ಬ್ರಹ್ಮಾಂಡದ ಬೇರೆ ಗ್ರಹಗಳಲ್ಲಿ ನಮ್ಮ ಭೂಮಿಯ ಮೇಲೆ ಇರುವ ಹಾಗೆಯೇ ಜೀವಿಗಳು…

Cassini spacecraft mission..!

ವೀಕ್ಷಕರೆ, 1970 ರ ಹೊತ್ತಿಗೆ ವಿಜ್ಞಾನಿಗಳು ನಮ್ಮ ಸೌರ ಮಂಡಲದ ಎಲ್ಲಾ ಗ್ರಹಗಳ ಬಗ್ಗೆ ತಿಳಿದುಕೊಂಡಿದ್ದರು. ಆದರೆ ಸೌರ ಮಂಡಲದ outer planets ಗಳು ಮತ್ತು ಅದರ ಸುತ್ತ ಸುತ್ತುತ್ತಿರುವ ಚಂದ್ರಗಳ ಕುರಿತು ಮಾತ್ರ ನಮಗೆ ಅಷ್ಟೊಂದು ಮಾಹಿತಿ ತಿಳಿದಿರಲಿಲ್ಲ. ಇದೇ…

Andromeda ಆಕಾಶಗಂಗೆಯ ಕುರಿತ ಸಂಪೂರ್ಣ ಮಾಹಿತಿ..!

2016 ರಲ್ಲಿ ಬ್ರಹ್ಮಾಂಡದ ಕುರಿತು ನಡೆಸಲಾದ ಒಂದು ಸಮೀಕ್ಷೆಯ ರಿಪೋರ್ಟ್ ಅನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದರು. ಈ ರಿಪೋರ್ಟ್ ನಲ್ಲಿ ಹೇಳಿರುವ ಪ್ರಕಾರ ನಮ್ಮ ಬ್ರಹ್ಮಾಂಡದಲ್ಲಿ ಬರೋಬ್ಬರಿ 20 ಸಾವಿರ ಕೋಟಿಯಿಂದ 2 ಲಕ್ಷ ಕೋಟಿ ಆಕಾಶಗಂಗೆಗಳಿವೆಯಂತೆ. ಇನ್ನು ನಮ್ಮ ಮಿಲ್ಕಿ…

Aliens abduction..!

ಸಹಜವಾಗಿ ನಾವೆಲ್ಲರು ಅನ್ಯಗ್ರಹದ ಜೀವಿಗಳು ಬಳಸುವ ಹಾರುವ ತಟ್ಟೆಗಳನ್ನು ಪ್ರಪಂಚದಲ್ಲಿ ಅನೇಕ ಜನರು ನೋಡಿರುವ ಸುದ್ದಿಯನ್ನು ನ್ಯೂಸ್ ಗಳಲ್ಲಿ ಹಾಗು ಇಂಟರ್ನೆಟ್ ಗಳಲ್ಲಿ ನೋಡಿದ್ದೇವೆ. ಆದರೆ ಪ್ರಪಂಚದಲ್ಲಿ ಕೆಲವು ಜನರನ್ನು ಅನ್ಯಗ್ರಹದ ಜೀವಿಗಳು ಅಪಹರಿಸಿರುವಂತಹ ಘಟನೆಗಳು ಕೂಡ ನಡೆದಿವೆ. ಅಪಹರಣಕ್ಕೆ ಒಳಗಾದ…

800 ವರ್ಷಗಳ ಬಳಿಕ ಸೌರಮಂಡಲದ ಈ ಎರಡು ಗ್ರಹಗಳು ಸಾಕಷ್ಟು ಹತ್ತಿರ ಬರುತ್ತಿವೆ ಇಂದು..!

ನಮ್ಮ ಸೌರಮಂಡಲದ ಗ್ರಹಗಳಲ್ಲಿ ಪ್ರತಿವರ್ಷ ಏನಾದರೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ನೋಡುವ ಸಲುವಾಗಿ ಬಾಹ್ಯಾಕಾಶ ಪ್ರೇಮಿಗಳು ಟೆಲಿಸ್ಕೋಪ್ ಗಳನ್ನು ಹಿಡಿದು ಕಾತುರದಿಂದ ಕಾಯುತ್ತಿರುತ್ತಾರೆ. ಇಂತಹ ಒಂದು ವಿಸ್ಮಯವು ಇಂದು ಸಂಜೆ, ಅಂದರೆ ಡಿಸೆಂಬರ್ 21. 2020 ರಂದು ನಡೆಯಲಿದ್ದು ಅದನ್ನು…

1 Googolplex ವರ್ಷದ ನಂತರ ನಮ್ಮ ಬ್ರಹ್ಮಾಂಡವು ಹೀಗೆ ಇರಲಿದೆ..!

ನಮಗೆಲ್ಲ ತಿಳಿದ ಹಾಗೆ ವಿಜ್ಞಾನವು ಸಾಕಷ್ಟು ಮುಂದುವರೆದಿದೆ. ಅದೆಷ್ಟು ಮುಂದುವರೆದಿದೆಯೆಂದರೆ ನಮ್ಮ ಸೌರ ಮಂಡಲದ ಗ್ರಹಗಳು ಎಷ್ಟು ವರ್ಷಗಳ ಹಿಂದೆ ಸೃಷ್ಟಿಯಾಗಿವೆ ಎನ್ನುವುದರಿಂದ ಹಿಡಿದು ಇನ್ನೆಷ್ಟು ವರ್ಷಗಳ ಕಾಲ ಇರುತ್ತದೆ ಎನ್ನುವುದರವರೆಗು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಕೇವಲ ಗ್ರಹಗಳು ಮಾತ್ರವಲ್ಲದೆ ಸೂರ್ಯನಂತಹ ಅನೇಕ…

ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಭಾರತದ ರಾಜರುಗಳು ಬಳಸುತ್ತಿದ್ದ ರೋಬೋಟ್ ತಂತ್ರಜ್ಞಾನವಿದು..!

ನಮಗೆಲ್ಲ ತಿಳಿದ ಹಾಗೆ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ಮೇಲೆ ರೋಬೋಟ್ ಗಳದ್ದೆ ಕಾರುಬಾರು ನಡೆಯಲಿದೆ. ಮನುಷ್ಯನು ಮಾಡುವ ಕೆಲಸಗಳಿಗೆ ಸಹಾಯವಾಗಲಿ ಎಂದು ನಿರ್ಮಿಸಲಾದ ಈ ರೋಬೋಟ್ ಗಳು ವರ್ಷದಿಂದ ವರ್ಷಕ್ಕೆ ಮನುಷ್ಯರು ಮಾಡುವ ಕೆಲಸವನ್ನೆ ಕಿತ್ತುಕೊಳ್ಳುತ್ತಿವೆ. ಕಡಿಮೆ ಸಮಯದಲ್ಲಿ ಹೆಚ್ಚು…

ಸಮುದ್ರದಲ್ಲಿ ಮುಳುಗಿಹೋದ ಪ್ರಾಚೀನ ನಗರಗಳಿವು..!

ಈ ನಮ್ಮ ಭೂಮಿಯ ಇತಿಹಾಸದಲ್ಲಿ ಇದುವರೆಗು ಅದೆಷ್ಟೋ ಮಹಾನ್ ರಾಜರುಗಳ ಆಳ್ವಿಕೆಯನ್ನು ನಾವು ನೋಡಿದ್ದೇವೆ. ಕೆಲವು ರಾಜರುಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವ ಸಲುವಾಗಿ ಬೇರೆ ರಾಜರುಗಳ ಮೇಲೆ ಯುದ್ಧ ಗೆದ್ದು ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳನ್ನು ದೋಚಿ ತಮ್ಮ ಸಾಮ್ರಾಜ್ಯವನ್ನು ಪ್ರಬಲಗೊಳ್ಳಿಸುತ್ತಿದ್ದರೆ…

ವಯಸ್ಸು 90 ಆದರೆ ಇವರುಗಳ ಮೈ ಕಟ್ಟು ನೋಡಿದರೆ ಖಂಡಿತ ಅಚ್ಚರಿ ಪಡುತ್ತೀರಿ..!

ಒಳ್ಳೆಯ ಮೈ ಕಟ್ಟು ಹೊಂದುವುದೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ.ಅದರಲ್ಲೂ ಸಿಕ್ಸ್ ಪ್ಯಾಕ್ ಹೊಂದುವ ಹುಚ್ಚು ಈಗಿನ ಕಾಲದ ಯುವಕರಿಗಂತು ತುಂಬಾ ಜಾಸ್ತಿ ಇದೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದು ಕೂಡ ಎಲ್ಲರಿಗು ಗೊತ್ತಿರುವ ವಿಷಯವೆ. ವ್ಯಾಯಾಮಕ್ಕೆ ತಕ್ಕಂತೆ ಆಹಾರ…

ಯಾವುದೆ ಒಂದು ಜೀವಿಯ ಪಳೆಯುಳಿಕೆಯನ್ನು ಕಂಡುಹಿಡಿದ ಮೇಲೆ ಅದರ ಆಯಸ್ಸನ್ನು ಹೇಗೆ ಕಂಡು ಹಿಡಿಯುತ್ತಾರೆ ಗೊತ್ತೆ..?

ನೀವು ಅನೇಕ ಬಾರಿ ಒಂದು ಸುದ್ದಿಯನ್ನು ಕೇಳಿರುತ್ತೀರಿ. ಅದೇನೆಂದರೆ ವಿಜ್ಞಾನಿಗಳಿಗೆ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ಮನುಷ್ಯರ ಅಸ್ಥಿಪಂಜರ ಸಿಕ್ಕಿದೆ, ಡೈನೋಸಾರ್ ಗಳ ಅಸ್ಥಿಪಂಜರ ಸಿಕ್ಕಿದೆ, ಆ ಜೀವಿಯ ಅಸ್ಥಿಪಂಜರ ಸಿಕ್ಕಿದೆ ಈ ಜೀವಿಯ ಆಸ್ತಿಪಂಜರ ಸಿಕ್ಕಿದೆ ಎಂದು. ಆದರೆ ಎಂದಾದರು…

ಲೇಖನಗಳು

Join Whatsapp Group
Scan the code